Bengaluru: ಓಪಿಡಿ ಕ್ಲೋಸ್-ಕ್ಲೋಸ್; ಡಯಾಲಿಸಿಸ್ ಸಿಗದೇ ರೋಗಿಗಳ ಪರದಾಟ!

ಬೆಂಗಳೂರು:- ಕೋಲ್ಕತ್ತ ವೈದ್ಯಯ ಹತ್ಯೆ ಖಂಡಿಸಿ IMA ಪ್ರತಿಭಟನೆಗೆ ಕರೆ ಕೊಟ್ಟಿದ್ದು, ಇಂದು ಕರ್ನಾಟಕದಾದ್ಯಂತ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಓಪಿಡಿ ಸೇವೆ ಬಂದ್ ಆಗಿದೆ. Breaking News: ಹಳಿ ತಪ್ಪಿದ ಸಬರ್‌ಮತಿ ಎಕ್ಸ್‌ಪ್ರೆಸ್; ತಪ್ಪಿದ ಭಾರೀ ದುರಂತ! ಇನ್ನೂ OPD ಕ್ಲೋಸ್ ಹಿನ್ನೆಲೆ, ಖಾಸಗಿ ಆಸ್ಪತ್ರೆಗಳಿಗೆ ಬಂದು ರೋಗಿಗಳು ರಿಟರ್ನ್ ಆಗುತ್ತಿದ್ದಾರೆ. ಡಯಾಲಿಸಿಸ್ ಸಿಗದೇ ರೋಗಿಗಳು ಪರದಾಟ ನಡೆಸಿದ್ದಾರೆ. ರಾಜಾಜಿನಗರ ಸುಗುಣ ಆಸ್ಪತ್ರೆಗೆ ಗೊರವನಹಳ್ಳಿ ತುಮಕೂರು ಇಂದ ಡಯಾಲಿಸಿಸ್ ರೋಗಿಗಳು ಬಂದಿದರು. OPD ಬಂದ್ ಹಿನ್ನೆಲೆ … Continue reading Bengaluru: ಓಪಿಡಿ ಕ್ಲೋಸ್-ಕ್ಲೋಸ್; ಡಯಾಲಿಸಿಸ್ ಸಿಗದೇ ರೋಗಿಗಳ ಪರದಾಟ!