Breaking News: ಸೈಬರ್ ವಂಚನೆಗೆ ಬ್ರೇಕ್ ಹಾಕಲು ಡಿವಿಷನ್ ಗೆ ಒಂದೊಂದು ಓಪನ್!

ಬೆಂಗಳೂರು-ಇತ್ತಿಚಿಗೆ ದೇಶಕ್ಕೆ ಮಾರಗವಾಗಿರೋ ಒಂದು ವಿಚಾರ ಅಂದ್ರೆ ಸೈಬರ್ ಕ್ರೈಮ್. ನಿಮ್ಮನ್ನ ಕುಂತಲ್ಲೇ, ನಿಮಗೆ ಗೊತ್ತಾಗದ ಹಾಗೆ ನಿಮ್ಮ‌ ಖಾತೆಯಲ್ಲಿರೋ‌ ಹಣ ಗುಳುಂ ಮಾಡ್ತಾರೆ. ಇದೇ ಕಾರಣಕ್ಕೆ ಸದ್ಯ ನಗರಲ್ಲಿ ಡಿವಿಷನ್ ಗೆ ಒಂದೊಂದು ಸೈಬರ್ ಠಾಣೆ ಓಪನ್ ಆಗಿದೆ. ಇನ್ನೂ ಜಿಲ್ಲಾವಾರು ಕೂಡ ಸೈಬರ್ ಠಾಣೆಗಳನ್ನ ಸರ್ಕಾರ ತೆರೆದಿದೆ. ಕರ್ತವ್ಯ ನಿರತ ಬಿಎಂಟಿಸಿ ಬಸ್ ಕಂಡಕ್ಟರ್ ಮೇಲೆ ಹಲ್ಲೆ ಕೇಸ್: ಆರೋಪಿ ಅರೆಸ್ಟ್! ಆದ್ರೂ ಸೈಬರ್ ಪ್ರಕರಣಗಳು ಮಾತ್ರ ದಿನದಿಂದ ದಿನಕ್ಕೆ ಹೆಚ್ಚಾಗ್ತಲೆ ಇವೆ. ಇನ್ನೂ … Continue reading Breaking News: ಸೈಬರ್ ವಂಚನೆಗೆ ಬ್ರೇಕ್ ಹಾಕಲು ಡಿವಿಷನ್ ಗೆ ಒಂದೊಂದು ಓಪನ್!