ಹೆಜ್ಜೇನು ಹುಳುಗಳ ದಾಳಿಗೆ ಒರ್ವನ ಸಾವು -ಏಳು ಜನರಿಗೆ ಗಾಯ!

ಗದಗ:- ಹೆಜ್ಜೇನು ಹುಳುಗಳ ದಾಳಿಗೆ ಓರ್ವನು ಸಾವನ್ನಪ್ಪಿದ್ದು 7-ಜನರಿಗೆ ಗಾಯಗಳಾದ ಘಟನೆ ಗದಗ ಜಿಲ್ಲೆಯ ಗದಗ ತಾಲೂಕಿನ ಮಲ್ಲಸಮುದ್ರ ಗ್ರಾಮದ ರಾಮ ಕರುನಾನಂದ ಮಠದ ಬಳಿ ನಡೆದಿದೆ. ಗಂಡನಿಂದ ಕಿರುಕುಳ – ಐವರು ಮಕ್ಕಳಿಗೆ ವಿಷವುಣಿಸಿ ಆತ್ಮಹತ್ಯೆಗೆ ಯತ್ನಿಸಿದ ತಾಯಿ! ಮಲ್ಲಸಮುದ್ರ ಗ್ರಾಮದ 40 ವರ್ಷದ ನಾಗಪ್ಪ ಸೊರಟೂರ ಎಂಬ ವ್ಯಕ್ತಿ ಮೃತ ದುರ್ದೈವಿಯಾಗಿದ್ದು ಇನ್ನುಳಿದ ಮೂರು ಜನ ಮಹಿಳೆಯರು ಹಾಗೂ ನಾಲ್ಕು ಜನ ಪುರುಷರಿಗೆ ಗಾಯಗಳಾಗಿವೆ. ಹನುಮಂತಪ್ಪ ಹೊಸಳ್ಳಿ, ಧರ್ಮಣ್ಣ ಹುಬ್ಬಳ್ಳಿ, ಗಿಡ್ಡಪ್ಪ ಗುಡಿ, ರೇಣುಕಾ, … Continue reading ಹೆಜ್ಜೇನು ಹುಳುಗಳ ದಾಳಿಗೆ ಒರ್ವನ ಸಾವು -ಏಳು ಜನರಿಗೆ ಗಾಯ!