TA Sharavana: ಒಂದು ದೇಶ, ಒಂದೇ ಚುನಾವಣೆ, ಸ್ವಾಗತಾರ್ಹ; ಪರಿಷತ್ ಶಾಸಕ TA ಶರವಣ

ಬೆಂಗಳೂರು : ಒಂದು ದೇಶ. ಒಂದೇ ಚುನಾವಣೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ನಾಯಕತ್ವದ ಕೇಂದ್ರದ ಎನ್.ಡಿ. ಎ ಸರಕಾರ ಕೈಗೊಂಡಿರುವ ತೀರ್ಮಾನವನ್ನು ಕರ್ನಾಟಕ ವಿಧಾನ ಪರಿಷತ್ ಶಾಸಕರಾದ ಟಿ. ಎ. ಶರವಣ ಅವರು ಸ್ವಾಗತಿಸಿದ್ದಾರೆ. ಕವಿತಾ ಗೌಡ- ಚಂದನ್ ಮನೆಯಲ್ಲಿ ಸಂಭ್ರಮ: ಗಂಡು ಮಗುವಿನ ಪೋಷಕರಾದ ಕಿರುತೆರೆ ಜೋಡಿ ಈ ಸಂಬಂಧ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಟಿಎ ಶರವಣ, ಒಂದು ದೇಶ. ಒಂದೇ ಚುನಾವಣೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ನಾಯಕತ್ವದ ಕೇಂದ್ರದ ಎನ್.ಡಿ. ಎ … Continue reading TA Sharavana: ಒಂದು ದೇಶ, ಒಂದೇ ಚುನಾವಣೆ, ಸ್ವಾಗತಾರ್ಹ; ಪರಿಷತ್ ಶಾಸಕ TA ಶರವಣ