ಕುಮಾರಸ್ವಾಮಿ ಅರೆಸ್ಟ್ ಮಾಡೋಕೆ ಒಬ್ಬ ಕಾನ್ಟೇಬಲ್ ಸಾಕು: HDK ಗೆ ಸಿದ್ದರಾಮಯ್ಯ ಟಾಂಗ್!

ಬೆಂಗಳೂರು:- ರಾಜ್ಯದಲ್ಲಿ ಮಾಜಿ ಹಾಗೂ ಹಾಲಿ ಸಿಎಂಗಳ ಪ್ರಾಸಿಕ್ಯುಷನ್ ಯುದ್ದ ದಿನದಿಂದ ದಿನಕ್ಕೆ ಜೋರಾಗ್ತಿದೆ, ಮೂಡ ಹಗರಣದಲ್ಲಿ ಸಿಎಂ ವಿರುದ್ದ ಪ್ರಾಸಿಕ್ಯುಷನ್ ಗೆ ನಿಡಿದ್ದ ಬೆನ್ನಲ್ಲೇ ಕೇದ್ರ ಸಚಿವ ಕುಮಾರಸ್ವಾಮಿಗೆ ಪ್ರಾಸಿಕ್ಯುಷನ್ ಶಾಕ್ ನೀಡಲು ಹೊರಟಿದ್ದ ಸಿಎಂ ಸಿದ್ದರಾಮಯ್ಯ ಅಂಡ್ ಟೀಮ್ ವಿರುದ್ದ ಕುಮಾರಸ್ವಾಮಿ ದಾಖಲೆ ಸಮೇತ ಗುಡುಗಿದ್ದಾರೆ. ಮಾಜಿ ಸಿಎಂಗೆ ಹಾಲಿ‌ ಸಿಎಂಗೆ ಟಾಂಗ್ ಮೇಲೆ ಟಾಂಗ್ ಕೊಟ್ಟಿದ್ದು ವಾರ್ ಜೋರಾಗ್ತಿದೆ. ಸಿಎಂ ಹಾಗೂ ಕೇಂದ್ರ ಸಚಿವರ ನಡುವಿನ ಟಾಕ್ ವಾರ್ ಗೆ ಕಾರಣ ಏನು … Continue reading ಕುಮಾರಸ್ವಾಮಿ ಅರೆಸ್ಟ್ ಮಾಡೋಕೆ ಒಬ್ಬ ಕಾನ್ಟೇಬಲ್ ಸಾಕು: HDK ಗೆ ಸಿದ್ದರಾಮಯ್ಯ ಟಾಂಗ್!