ಒಂದೆಡೆ ಮುಡಾ ಟೆನ್ಷನ್, ಇನ್ನೊಂದೆಡೆ ಕೈ ಪಾಳಯದಲ್ಲಿ ಅಸಮಾಧಾನ ಸ್ಪೋಟ: ಸಿದ್ದು ಪ್ರಾಬ್ಲಮ್ ಕೇಳೋರ್ಯಾರು!?

ಬೆಂಗಳೂರು:- ಮುಡಾ ಹಗರಣ ಟೆನ್ಷನ್​ ನಡುವೆಯೂ ಕಾಂಗ್ರೆಸ್ ಪಾಳೆಯದಲ್ಲಿ ಅಸಮಾಧಾನ ಸ್ಫೋಟವಾಗಿದೆ. ವಿವಿಧ ಅಕಾಡೆಮಿ ಸದಸ್ಯರ ನೇಮಕ, ವಿಶ್ವವಿದ್ಯಾಲಯಗಳ ಸಿಂಡಿಕೇಟ್ ಸದಸ್ಯರ ನೇಮಕದ ಬಗ್ಗೆ ಕಾಂಗ್ರೆಸ್ ನಲ್ಲಿ ಅಪಸ್ವರ ಎದ್ದಿದೆ. ನೇಮಕಾತಿ ಗೊಂದಲಗಳ ಬಗ್ಗೆ ರಾಹುಲ್ ಗಾಂಧಿವರೆಗೆ ದೂರು ನೀಡಲು ನಾಯಕರ ನಿರ್ಧಾರ ಮಾಡಿದ್ದಾರೆ. ನೇಮಕಾತಿಯಲ್ಲಿ ಸ್ವಜನ ಪಕ್ಷಪಾತದ ಆರೋಪ ಮಾಡುತ್ತಿರುವ ಕೈ ನಾಯಕರು, ಕೆಲವು ನಿರ್ಧಾರಗಳಲ್ಲಿ ಸಂಬಂಧಪಟ್ಟ ಸಚಿವರಿಗೇ ಮಾಹಿತಿ ನೀಡುತ್ತಿಲ್ಲ ಎಂದು ಬೇಸರದ ಜೊತೆಗೆ ಅಸಮಾಧಾನ ಹೊರಹಾಕುತ್ತಿದ್ದಾರೆ. ಅಲೋವೆರಾದಿಂದ ಸಿಗುವ ಬೆನಿಫಿಟ್ ಅಷ್ಟಿಷ್ಟಲ್ಲ: ನೀವು … Continue reading ಒಂದೆಡೆ ಮುಡಾ ಟೆನ್ಷನ್, ಇನ್ನೊಂದೆಡೆ ಕೈ ಪಾಳಯದಲ್ಲಿ ಅಸಮಾಧಾನ ಸ್ಪೋಟ: ಸಿದ್ದು ಪ್ರಾಬ್ಲಮ್ ಕೇಳೋರ್ಯಾರು!?