ಒಂದೆಡೆ ನೀರಿಗಾಗಿ ಪರದಾಟ, ಮತ್ತೊಂದೆಡೆ ಕಾವೇರಿ ನೀರು ಚರಂಡಿ ಪಾಲು! – ಅಧಿಕಾರಿಗಳೇ ಇದು ಸರಿಯೇ!?

ಬೆಂಗಳೂರು:- ಒಂದೆಡೆ ಸಿಲಿಕಾನ್ ಸಿಟಿಯಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗಿದ್ರೆ ಮತ್ತೊಂದೆಡೆ ಕಾವೇರಿ ನೀರು ಚರಂಡಿ ಪಾಲಾಗುತ್ತಿದೆ. ಹೀಗಾಗಿ ಕಂಡು ಕಾಣದಂತಿರುವ ಅಧಿಕಾರಿಗಳ ಬೇಜವಾಬ್ದಾರಿ ತನಕ್ಕೆ ಆಕ್ರೋಶ ವ್ಯಕ್ತವಾಗಿದೆ. ಯೇಸು ನಿಮಗೆ ಒಳ್ಳೆಯದು ಮಾಡ್ತಾನೆ, ನಮ್ಮ ಧರ್ಮಕ್ಕೆ ಬನ್ನಿ – ಮತಾಂತರ ಮಾಡ್ತಿದ್ದ ಮೂವರು ಅರೆಸ್ಟ್! ಹೌದು, ಕಳೆದ ಒಂದು ವಾರದಿಂದ ನೀರು ಪೌಲ್ ಆಗ್ತಿದ್ರು ಅಧಿಕಾರಿಗಳು ತಲೆಗೇಡಿಸಿಕೊಳ್ಳುತ್ತಿಲ್ಲ. ಇದು ಯಾವುದೇ ಗೊತ್ತಿಲ್ಲದ ಪ್ರದೇಶದಲ್ಲಿ ಆಗುತ್ತಿಲ್ಲ..ದಿನನಿತ್ಯ ಸಾವಿರಾರು ಜನ ಓಡಾಡು ಜಾಗದಲ್ಲೇ ಕಾವೇರಿ ನೀರಿನ ವ್ಯರ್ಥ ಆಗುತ್ತಿದೆ. ಮೈಸೂರು … Continue reading ಒಂದೆಡೆ ನೀರಿಗಾಗಿ ಪರದಾಟ, ಮತ್ತೊಂದೆಡೆ ಕಾವೇರಿ ನೀರು ಚರಂಡಿ ಪಾಲು! – ಅಧಿಕಾರಿಗಳೇ ಇದು ಸರಿಯೇ!?