ಒಂದಡೆ ಗುಂಡಿ ಸಮಸ್ಯೆ, ಮತ್ತೊಂದೆಡೆ ಜೀವ ಬಲಿಗಾಗಿ ಕಾದು ಕುಳಿತ ಒಣಗಿದ ಮರಗಳು: ಪಾಲಿಕೆ ನಿರ್ಲಕ್ಷ!

ಬೆಂಗಳೂರು, ಮಳೆಯಿಂದಾಗಿ ನಗರದಲ್ಲಿ ನೂರಾರು ಮರಗಳು ಧರೆಗುರುವೆ, ಮತ್ತೊಂದೆಡೆ ನಗರದ ಪ್ರಮುಖ ಬೀದಿಗಳಲ್ಲಿ ಒಣಗಿದ ಮರಗಳು ಜನರ ಬಲಿಗಾಗಿ ಕಾದು ನಿಂತಿದ್ರೆ, ಜಯನಗರ 4 ನೇ ಬ್ಲಾಕ್‌ನ ಬಿಬಿಎಂಪಿ ಸಾರ್ವಜನಿಕ ಪಾರ್ಕ್‌ನಲ್ಲಿ15 ಕ್ಕೂ ಅಧಿಕ ಮರಗಳು ಒಣಗಿ ಹೋಗಿದ್ದು ಆಗಲೋ ಈಗಲೋ ಬೀಳುವ ಸ್ಥಿತಿಯಲ್ಲಿದ್ದು, ಬೆಳಿಗ್ಗೆ ಸಾಯಂಕಾಲ ವಾಕಿಂಗ್‌ಗೆ ಬರೋ ಜನರು ವಾಕಿಂಗ್ ಮಾಡಲು ಭಯ ಪಡುವಂತಾಗಿದ್ದು, ವಾಕಿಂಗ್ ಮಾರೋರು ಜೀವಕಳೆದುಕೊಳ್ಳೊಕೆ ಬರ್ತಾರಾ ಹೀಗಾಗಿ ಒಣಗಿದ ಮರಗಳನ್ನ ತೆರವುಗೊಳಿಸುವಂತೆ ಆಗ್ರಹಿಸುತ್ತಿದ್ದಾರೆ. Gold Price: ಗೋಲ್ಡ್ ಪ್ರಿಯರಿಗೆ ಶಾಕ್: … Continue reading ಒಂದಡೆ ಗುಂಡಿ ಸಮಸ್ಯೆ, ಮತ್ತೊಂದೆಡೆ ಜೀವ ಬಲಿಗಾಗಿ ಕಾದು ಕುಳಿತ ಒಣಗಿದ ಮರಗಳು: ಪಾಲಿಕೆ ನಿರ್ಲಕ್ಷ!