Facebook Twitter Instagram YouTube
    ಕನ್ನಡ     English     తెలుగు
    Wednesday, July 6
    Facebook Twitter Instagram YouTube
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    ಕನ್ನಡ     English     తెలుగు
    Facebook Twitter Instagram YouTube
    Home » ಡಿ.31ರಂದು ಕರ್ನಾಟಕ ಬಂದ್ ಗೆ ಬೆಂಬಲ ನೀಡುವ ಬಗ್ಗೆ ನಟ ಶಿವರಾಜ್ ಕುಮಾರ್ ಹೇಳಿದ್ದೇನು.?

    ಡಿ.31ರಂದು ಕರ್ನಾಟಕ ಬಂದ್ ಗೆ ಬೆಂಬಲ ನೀಡುವ ಬಗ್ಗೆ ನಟ ಶಿವರಾಜ್ ಕುಮಾರ್ ಹೇಳಿದ್ದೇನು.?

    ain userBy ain user
    Share
    Facebook Twitter LinkedIn Pinterest Email

    ಮೈಸೂರು: ಚಲನಚಿತ್ರ ವಾಣಿಜ್ಯ ಮಂಡಳಿ ಕೈಗೊಳ್ಳುವ ನಿರ್ಧಾರಕ್ಕೆ ನಾವು ಬದ್ಧ ಎಂದು ನಟ ಶಿವರಾಜ್‍ಕುಮಾರ್ ತಿಳಿಸಿದರು. ಡಿ.31ರಂದು ನಡೆಯುವ ಬಂದ್ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾವು ಯಾವತ್ತಿದ್ದರೂ ಕನ್ನಡ ನೆಲ, ಜಲ, ಭಾಷೆಯ ರಕ್ಷಣೆ ಮಾಡಲು ಬದ್ಧರಾಗಿರುತ್ತೇವೆ. ಅದು ಅಲ್ಲದೇ ಈ ಕುರಿತು ಸರ್ಕಾರ ತೀರ್ಮಾನ ತೆಗೆದುಕೊಂಡಿರುವುದು ನಮಗೆ ಸಂತಸ ತಂದಿದೆ ಎಂದರು.ಚೇಂಬರ್ ಏನು ಹೇಳುತ್ತೆ ಅದೇ ರೀತಿ ನಾವು ನಡೆದುಕೊಳ್ಳುತ್ತೇವೆ.

    ನಾವು ಯೋಚಿಸಿ ನಿರ್ಧಾರವನ್ನು ತೆಗೆದುಕೊಳ್ಳಬೇಕು. ಡಿ.31 ಅಲ್ಲಿ ನಮ್ಮ ಕನ್ನಡದಲ್ಲಿ ಮೂರು ಸಿನಿಮಾಗಳು ಬಿಡುಗಡೆಯಾಗುತ್ತಿದೆ. ಅದಕ್ಕೆ ನಮ್ಮ ಕನ್ನಡ ಸಿನಿಮಾಗಳಿಗೆ ಯಾವ ರೀತಿಯ ದ್ರೋಹ ಆಗಬಾರದು. ಈ ಒಂದು ಸಮಸ್ಯೆಯನ್ನು ನಾವು ಬಹಳ ಬುದ್ಧಿವಂತಿಕೆಯಿಂದ ಸರಿ ಮಾಡಿಕೊಳ್ಳಬೇಕು ಎಂದು ತಿಳಿಸಿದರು. ಈ ಕುರಿತು ಜವಾಬ್ದಾರಿಯನ್ನು ತೆಗೆದುಕೊಳ್ಳುವವರು ತುಂಬಾ ಜನ ಇದ್ದಾರೆ. ಈ ಕುರಿತು ಅವರು ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ಎಲ್ಲರಿಗೂ ಅವರ ಭಾಷೆ, ನಾಡಿನ ಮೇಲೆ ಪ್ರೀತಿ, ಗೌರವ ಇದ್ದೇ ಇರುತ್ತೆ. ನಾವೆಲ್ಲರೂ ಕನ್ನಡಿಗರು ಎಂದರು.

    Demo

    Related

    Share. Facebook Twitter LinkedIn Email WhatsApp

    Related Posts

    ಹೈಬಿಪಿಯಿಂದ ಜೇಮ್ಸ್ ಚಿತ್ರದ ನಿರ್ಮಾಪಕ ಆಸ್ಪತ್ರೆಗೆ ದಾಖಲು

    ಚಂದ್ರಶೇಖರ್ ಗುರೂಜಿ ಕೊಲೆಗಡುಕರಿಗೆ ತಕ್ಕ ಶಿಕ್ಷೆಯಾಗಲಿ: ನಟ ಜಗ್ಗೇಶ್ ಆಕ್ರೋಶ

    ತಮ್ಮನ ಕರ್ತವ್ಯ ನಿರ್ವಹಿಸಲು ಮುಂದಾದ ಶಿವರಾಜ್ ಕುಮಾರ್: ಚಾಮರಾಜನಗರದ ರಾಯಭಾರಿಯಾಗಲು ಸೈ ಎಂದ ಶಿವಣ್ಣ

    ಮೊದಲ ರಾತ್ರಿಯ ಬಗ್ಗೆ ಮಾತನಾಡಿದ ಆಲಿಯಾ ಭಟ್: ಅಷ್ಟಕ್ಕೂ ನಟಿ ಹೇಳಿದ್ದೇನು ಗೊತ್ತಾ?

    ಕೊನೆಗೂ ರಾಜಕೀಯ ಎಂಟ್ರಿ ಬಗ್ಗೆ ತುಟಿ ಬಿಚ್ಚಿದ ನಟ ಅಕ್ಷಯ್ ಕುಮಾರ್

    ‘’ಜೇಮ್ಸ್’’ ಚಿತ್ರದ ನಿರ್ಮಾಪಕ ಕಿಶೋರ್ ಪತ್ತಿಕೊಂಡ ಆರೋಗ್ಯ ಸ್ಥಿತಿ ಗಂಭೀರ..!

    ಆರ್ ಆರ್ ಆರ್ ಸಿನಿಮಾ ಸಲಿಂಗ ಪ್ರೇಮ ಎಂದು ಆಸ್ಕರ್ ವಿಜೇತ ನಿರ್ದೇಶಕ, ಗೇ ಸಿನಿಮಾ ಆಗಿದ್ದರೆ ತಪ್ಪೇನು ಎಂದ ಬಾಹುಬಲಿ ನಿರ್ಮಾಪಕ

    ದರ್ಶನ್ ಇಷ್ಟ, ಯಶ್ ನನ್ನ ಹುಡುಗ ಅಲ್ಲ ಎಂದ ಸನ್ನಿ ಲಿಯೋನ್

    ಕ್ಯಾಮರಾ ಮುಂದೆಯೇ ಒಳ ಉಡುಪು ತೆಗೆದ ಅರ್ಜುನ್ ಕಪೂರ್ ಸಹೋದರಿ: ಪ್ರಿಯಾಂಕ ರಿಯಾಕ್ಷನ್ ಏನ್ ಗೊತ್ತಾ?

    ಕಾಳಿ ಕೈಯಲ್ಲಿ ಸಿಗರೇಟು: ಹಿಂದೂಗಳಾದರೆ ಬೇಕಾದ್ದು ಮಾಡಬಹುದಾ? ಪ್ರಮೋದ್ ಮುತಾಲಿಕ್ ಕಿಡಿ

    ಕೋವಿಡ್ ಗೆ ಬಲಿಯಾದ ಯುವ ನಟ ಕಿಶೋರ್ ದಾಸ್

    ವಿಕ್ಕಿ ಕೌಶಲ್ ಗಾಗಿ ಹಸೆಮಣೆ ಬಿಟ್ಟು ಬಂದ ವಧು: ಕೊನೆಗೂ ಆಗಿದ್ದು ನಿರಾಸೆ ಮಾತ್ರ

    ‘’ಕಾಳಿ’’ ಮಾತೆ ಸಿಗರೇಟ್ ಸೇದುತ್ತಿರುವಂತೆ ಪೋಸ್ಟರ್ ರಿಲೀಸ್..! ಟ್ವಿಟರ್ ಪೋಸ್ಟ್ ಗೆ ವ್ಯಾಪಕ ಆಕ್ರೋಶ

    ಕಿಚ್ಚನ ಬಗ್ಗೆ ಅವಹೇಳನಕಾರಿ ವಿಡಿಯೋ ಮಾಡಿದ್ದ ವ್ಯಕ್ತಿಗೆ ಖಡಕ್ ವಾರ್ನಿಂಗ್ ಕೊಟ್ಟ ನಂದ ಕಿಶೋರ್

    ನಟಿ ಹರ್ಷಿಕಾ ಪೂಣಚ್ಚಗೆ ರಾಷ್ಟ್ರೀಯ ಪ್ರಶಸ್ತಿ

    ನರೇಶ್ ಒಂದೊಂದು ತಿಂಗಳು ಒಂದೊಂದು ಹುಡುಗಿಯರ ಜೊತೆ ನಾಟಕವಾಡುತ್ತಾನೆ: ರಮ್ಯಾ ರಘುಪತಿ

    ಗಂಡು ಮಗುವಿನ ತಾಯಿಯಾದ ನಟಿ ಅಮೃತಾ ನಾಯ್ಡು

    ನಟ ದಿಗಂತ್ ಆರೋಗ್ಯದಲ್ಲಿ ಚೇತರಿಕೆ: ವಿಡಿಯೋ ಮೂಲಕ ಧನ್ಯವಾದ ತಿಳಿಸಿದ ದೂದ್ ಪೇಡಾ

    ಮತ್ತೆ ಪೊಲೀಸ್ ಠಾಣೆ ಮೆಟ್ಟಿಲೇರಿದ ನಟಿ ಪವಿತ್ರ ಲೋಕೇಶ್

    ಆರೋಗ್ಯದ ಬಗ್ಗೆ ಹರಡಿದ್ದ ಸುದ್ದಿಗೆ ಸ್ಪಷ್ಟನೆ ನೀಡಿದ ನಟ ಚಿಕ್ಕಣ್ಣ

    vijay devarakonda.. ‘’ಲೈಗರ್’’ ಸಿನಿಮಾಗಾಗಿ ಬೆತ್ತಲಾದ ನಟ ವಿಜಯ್ ದೇವರಕೊಂಡ; ಫೋಟೋ ವೈರಲ್

    ನರೇಶ್ ಮತ್ತು ಪವಿತ್ರಾ ಸಂಬಂಧ: ಮತ್ತೊಂದು ತಿರುವು ಕೊಟ್ಟ ನೆಕ್ಲೆಸ್

    ಪತಿಯ ನಿಧನದ ನೋವಿನಲ್ಲೂ ನಟಿ ಮೀನಾ ಮಾಡಿಕೊಂಡ ಮನವಿ ಏನು ಗೊತ್ತಾ?

    ಪೋಲ್ಯಾಂಡ್ ಪ್ಲೈಟ್ ಹತ್ತಿದ್ದ ದರ್ಶನ್, ರಚಿತಾ ರಾಮ್: ಕಾರಣ ಏನು ಗೊತ್ತಾ?

    ದುಡ್ಡಿಗಾಗಿ ಆಗಿದ್ದಿದ್ರೆ ನಾನು ಸುಚೇಂದ್ರ ಪ್ರಸಾದ್ ಜೊತೆ ಇರ್ತಿರ್ಲಿಲ್ಲ: ನಟಿ ಪವಿತ್ರಾ ಲೋಕೇಶ್

    ನಾನು ದುಡ್ಡಿನ ಹಿಂದೆ ಹೋಗಿಲ್ಲ: ವೈರಲ್ ಆಡಿಯೋ ಕುರಿತು ಪವಿತ್ರಾ ಲೋಕೇಶ್ ಸ್ಪಷ್ಟನೆ

    ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕ ಜೂ.ಎನ್ ಟಿ ಆರ್ ನಂಬರ್ ಗೆ ಕರೆ ಮಾಡಿ ಬೆಸ್ತು ಬಿದ್ದ ಅಭಿಮಾನಿಗಳು

    ಮಹೇಶ್ ಬಾಬು, ಬಿಲ್ ಗೇಟ್ಸ್ ಭೇಟಿ ಹಿಂದಿನ ಗುಟ್ಟು ರಟ್ಟು

    ಮೀನಾ ಪತಿ ಸಾವಿಗೆ ಕಾರಣ ತಿಳಿಸಿದ ನಟಿ ಖುಷ್ಬೂ, ಅಷ್ಟಕ್ಕೂ ವಿದ್ಯಾಸಾಗರ್ ಗೆ ಆಗಿದ್ದೇನು ಗೊತ್ತಾ?

    ಸ್ಟಾರ್ ಮ್ಯೂಸಿಕ್ ಡೈರೆಕ್ಟರ್ ಕೈ ಬಿಟ್ಟು ರವಿ ಬಸ್ರೂರ್ ಕೈ ಹಿಡಿದ ಸಲ್ಮಾನ್ ಖಾನ್

    ಕೊನೆಗೂ ಪವಿತ್ರಾ ಲೋಕೇಶ್ ಸಂಬಂಧದ ಬಗ್ಗೆ ಬಾಯಿ ಬಿಟ್ಟ ನರೇಶ್

    ಅಪ್ಪು ಇಲ್ಲದೆ ಶಿವಣ್ಣನ ಮೊದಲ ಸಿನಿಮಾ ಬಿಡುಗಡೆ, ‘ಬೈರಾಗಿ’ಗಾಗಿ ಅಭಿಮಾನಿಗಳ ಕಾತರ

    ನಾಗಚೈತನ್ಯ ಜೊತೆ ಯಾವುದೇ ಸಂಬಂಧ ಇಲ್ಲ: ಸ್ಪಷ್ಟನೆ ಕೊಟ್ಟ ನಟಿ ಶೋಭಿತಾ

    ನರೇಶ್ ನನ್ನ ಕೈಯಲ್ಲಿ ಅನೇಕ ಬಾರಿ ಸಿಕ್ಕಿ ಬಿದ್ದಿದ್ದಾರೆ: ನರೇಶ್ ಮೂರನೇ ಪತ್ನಿ ರಮ್ಯಾ ರಘುಪತಿ

    ಆಸ್ಕರ್ ಸಮಿತಿಯಲ್ಲಿ ಸ್ಥಾನ ಪಡೆದುಕೊಂಡ ಕಾಜೋಲ್, ಸೂರ್ಯ

    ನನಗೂ ನರೇಶ್ ಗೂ ಡಿವೋರ್ಸ್ ಆಗಿಲ್ಲ, ಈಗ ಡಿವೋರ್ಸ್ ನೋಟಿಸ್ ಕಳುಹಿಸಿದ್ದಾರೆ: ರಮ್ಯಾ ರಘುಪತಿ

    ನಟಿ ಮೀನಾ ಪತಿ ಸಾವಿಗೆ ಕಾರಣವಾದವ ಪರಿವಾಳಗಳು?

    ಮೂರನೇ ಬಾರಿ ಹಸೆ ಮಣೆ ಏರಲಿದ್ದಾರೆ ನಟ ಚಿರಂಜೀವಿ ಪುತ್ರಿ?

    Pavitra Lokesh..ಸೈಬರ್ ಠಾಣೆ ಮೆಟ್ಟಿಲೇರಿದ ನಟಿ ಪವಿತ್ರಾ ಲೋಕೇಶ್..! ಯಾಕೆ ಗೊತ್ತಾ..?

    ಬಹುಭಾಷಾ ನಟಿ ಮೀನಾ ಪತಿ ಅನಾರೋಗ್ಯದಿಂದ ನಿಧನ

    https://www.youtube.com/watch?v=8HqvcflixgA&t=53s
    © 2022 Copyright � All rights reserved AIN Developed by Notch IT Solutions..
    • Home
    • About Us
    • Contact Us
    • Privacy & Cookies Notice
    • Advertise with Us
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಚಲನಚಿತ್ರ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ಜ್ಯೋತಿಷ್ಯ
    • ತಂತ್ರಜ್ಞಾನ
    • ಕೃಷಿ
    • ವಿಡಿಯೋ
    • ಅರೋಗ್ಯ
    • ಗ್ಯಾಲರಿ
    • ಸಂಸ್ಕೃತಿ

    Type above and press Enter to search. Press Esc to cancel.