ಎಣ್ಣೆ ಪಾರ್ಟಿ ಕೇಸ್…ತಹಶೀಲ್ದಾರ್ಗೆ ಶೋಕಾಸ್ ನೋಟಿಸ್ ಜಾರಿ..!
ಬಾಗಲಕೋಟೆ:– ಸರಕಾರಿ ಐಬಿಯಲ್ಲೇ ಅಧಿಕಾರಿಗಳಿಂದ ಎಣ್ಣೆ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ತಹಶೀಲ್ದಾರ್, ಇಂಜಿನಿಯರ್ಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ. MS ಧೋನಿ ಮುಂದಿನ ವರ್ಷವೂ ಐಪಿಎಲ್ ಆಡ್ತಾರೆ- ಸ್ಪಷ್ಟನೆ ಕೊಟ್ಟ CSK ಸಿಇಒ ! ಜಿಲ್ಲಾ ಪಂಚಾಯಿತಿ ಎಇಇ ಎಂ.ಎಸ್.ನಾಯಕ್, ಇಂಜಿನಿಯರ್ಗಳಾದ ರಾಮಪ್ಪ ರಾಠೋಡ್, ಗಜಾನನ ಪಾಟೀಲ್, ಜಗದೀಶ್ ನಾಡಗೌಡ, ಶ್ರೀಶೈಲ್ ಹೂಗಾರ್ ಹಾಗೂ ಜಮಖಂಡಿ ತಹಶೀಲ್ದಾರ್ ಸದಾಶಿವ ಎಂಬುವವರಿಗೆ ಬಾಗಲಕೋಟೆ ಜಿಲ್ಲಾಧಿಕಾರಿ ಕೆ.ಎಂ ಜಾನಕಿ ಅವರು ಕಾರಣ ಕೇಳಿ ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ. ಕೆಲಸಕ್ಕೆ … Continue reading ಎಣ್ಣೆ ಪಾರ್ಟಿ ಕೇಸ್…ತಹಶೀಲ್ದಾರ್ಗೆ ಶೋಕಾಸ್ ನೋಟಿಸ್ ಜಾರಿ..!
Copy and paste this URL into your WordPress site to embed
Copy and paste this code into your site to embed