ಸಾರ್ವಜನಿಕರ ಕೆಲಸ ಮಾಡದ ಅಧಿಕಾರಿಗಳಿಗೆ ನಾಚಿಕೆ ಆಗಬೇಕು..ಜಿಲ್ಲಾಧಿಕಾರಿ ಕೆ ಜಾನಕಿ ತರಾಟೆ!

ಬಾಗಲಕೋಟೆ ::ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ತಹಶೀಲ್ದಾರ ಕಾರ್ಯಾಲಯದಲ್ಲಿ ತಾಲೂಕ ಮಟ್ಟದ ಜನಸ್ಪಂದನ ಕಾರ್ಯಕ್ರಮ ನಡೆಯಿತು. ಜೀವ ಬೆದರಿಕೆ: 113 ವಿಮಾನ ನಿಲ್ದಾಣದಲ್ಲಿ ಕಟ್ಟೆಚ್ಚರ..! ರಬಕವಿ ಬನಹಟ್ಟಿ ತಾಲೂಕಿನಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಬೇಕಾದ ಅಧಿಕಾರಿಗಳು ಮೌನಕ್ಕೆ ಜಾರಿದ್ದು ನನಗೆ ಬೇಸರ ತಂದಿದೆ. ಸುಮಾರು 3 ಗಂಟೆಯಿಂದ ತಮ್ಮ ಸಮಸ್ಯೆಯನ್ನು ಹೊತ್ತು ತಂದಿರುವ ಸಾರ್ವಜನಿಕರ ಕೆಲಸ ಮಾಡದೇ ಇದ್ದರೆ ನಾವು ಅಧಿಕಾರಿಗಳಾಗಿ ಉಪಯೋಗವೇನು. 30 ದಿನದಲ್ಲಿ ಈ ಭಾಗದ ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸಬೇಕು ಒಂದು ವೇಳೆ ಅಧಿಕಾರಿಗಳು ಬಗೆಹರಿಸಿದೆ … Continue reading ಸಾರ್ವಜನಿಕರ ಕೆಲಸ ಮಾಡದ ಅಧಿಕಾರಿಗಳಿಗೆ ನಾಚಿಕೆ ಆಗಬೇಕು..ಜಿಲ್ಲಾಧಿಕಾರಿ ಕೆ ಜಾನಕಿ ತರಾಟೆ!