ಸಾರ್ವಜನಿಕರ ಕೆಲಸ ಮಾಡದ ಅಧಿಕಾರಿಗಳಿಗೆ ನಾಚಿಕೆ ಆಗಬೇಕು..ಜಿಲ್ಲಾಧಿಕಾರಿ ಕೆ ಜಾನಕಿ ತರಾಟೆ!
ಬಾಗಲಕೋಟೆ ::ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ತಹಶೀಲ್ದಾರ ಕಾರ್ಯಾಲಯದಲ್ಲಿ ತಾಲೂಕ ಮಟ್ಟದ ಜನಸ್ಪಂದನ ಕಾರ್ಯಕ್ರಮ ನಡೆಯಿತು. ಜೀವ ಬೆದರಿಕೆ: 113 ವಿಮಾನ ನಿಲ್ದಾಣದಲ್ಲಿ ಕಟ್ಟೆಚ್ಚರ..! ರಬಕವಿ ಬನಹಟ್ಟಿ ತಾಲೂಕಿನಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಬೇಕಾದ ಅಧಿಕಾರಿಗಳು ಮೌನಕ್ಕೆ ಜಾರಿದ್ದು ನನಗೆ ಬೇಸರ ತಂದಿದೆ. ಸುಮಾರು 3 ಗಂಟೆಯಿಂದ ತಮ್ಮ ಸಮಸ್ಯೆಯನ್ನು ಹೊತ್ತು ತಂದಿರುವ ಸಾರ್ವಜನಿಕರ ಕೆಲಸ ಮಾಡದೇ ಇದ್ದರೆ ನಾವು ಅಧಿಕಾರಿಗಳಾಗಿ ಉಪಯೋಗವೇನು. 30 ದಿನದಲ್ಲಿ ಈ ಭಾಗದ ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸಬೇಕು ಒಂದು ವೇಳೆ ಅಧಿಕಾರಿಗಳು ಬಗೆಹರಿಸಿದೆ … Continue reading ಸಾರ್ವಜನಿಕರ ಕೆಲಸ ಮಾಡದ ಅಧಿಕಾರಿಗಳಿಗೆ ನಾಚಿಕೆ ಆಗಬೇಕು..ಜಿಲ್ಲಾಧಿಕಾರಿ ಕೆ ಜಾನಕಿ ತರಾಟೆ!
Copy and paste this URL into your WordPress site to embed
Copy and paste this code into your site to embed