ಬಾಗಲಕೋಟೆ: ಸರ್ಕಾರಿ ಐಬಿಯಲ್ಲಿ ಅಧಿಕಾರಿಗಳ ಎಣ್ಣೆ ಪಾರ್ಟಿ!

ಬಾಗಲಕೋಟೆ:- ಸರ್ಕಾರಿ ಐಬಿಯಲ್ಲಿ ಅಧಿಕಾರಿಗಳು ಎಣ್ಣೆ ಪಾರ್ಟಿ ನಡೆದಿರುವ ಘಟನೆ ಜರುಗಿದೆ. ನೀತಿ ಸಂಹಿತೆ ಇದ್ದರು ಜಿಲ್ಲಾ ಪಂಚಾಯತ ಎಂಜಿನಿಯರಗಳು ಸರ್ಕಾರಿ ಐಬಿ ದುರುಪಯೋಗ ಪಡೆಸಿಕೊಂಡಿದ್ದಾರೆ. ಗಂಡಸರಿಗಿಂತ ಮಹಿಳೆಯರು ಹೆಚ್ಚು ನಿದ್ರೆ ಮಾಡಬೇಕಂತೆ! ಯಾಕೆ ಗೊತ್ತಾ!? ಜಿಪಂ ಎಡಬ್ಲೂ ಎಸ್.ಎಂ.ನಾಯಕ, ಎಂಜಿನಿಯರಗಳಾದ ರಾಮಪ್ಪ ರಾಠೋಡ, ಜಗದೀಶ ನಾಡಗೌಡ, ಗಜಾನನ ಪಾಟೀಲ ಹಾಗೂ ಶ್ರೀಶೈಲ ಹೂಗಾರ, ಹರಿಜನ, ಸಾಗರ, ಶೀತಲ ಸೇರಿ ಆರು ಜನ ಗುತ್ತಿಗೆದಾರರು ಬಾಗಿಯಾಗಿದರು. ಕಚೇರಿ ಕೆಲಸ ಮಾಡುವದನ್ನು ಬಿಟ್ಟು ಹಾಡಹಗಲೇ ಸರ್ಕಾರಿ ಐಬಿಯಲ್ಲೂ ಸಾರಾಯಿ … Continue reading ಬಾಗಲಕೋಟೆ: ಸರ್ಕಾರಿ ಐಬಿಯಲ್ಲಿ ಅಧಿಕಾರಿಗಳ ಎಣ್ಣೆ ಪಾರ್ಟಿ!