Facebook Twitter Instagram YouTube
    ಕನ್ನಡ     English     తెలుగు
    Tuesday, July 5
    Facebook Twitter Instagram YouTube
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    ಕನ್ನಡ     English     తెలుగు
    Facebook Twitter Instagram YouTube
    Home»ಅಂತಾರಾಷ್ಟ್ರೀಯ»30 ದೇಶಗಳ ಅನಿವಾಸಿ ಕನ್ನಡಿಗರಿಂದ ಇಂದು ‘ಎನ್ ಆರ್ ಐ ಅಪೀಲ್ ಡೇ’ ಟ್ವಿಟ್ಟರ್ ಅಭಿಯಾನ

    30 ದೇಶಗಳ ಅನಿವಾಸಿ ಕನ್ನಡಿಗರಿಂದ ಇಂದು ‘ಎನ್ ಆರ್ ಐ ಅಪೀಲ್ ಡೇ’ ಟ್ವಿಟ್ಟರ್ ಅಭಿಯಾನ

    ain userBy ain user
    Share
    Facebook Twitter LinkedIn Pinterest Email

    ದುಬೈ : ಕರ್ನಾಟಕದಿಂದ ಹೊರಗೆ ವಾಸಿಸುತ್ತಿರುವ ಹಾಗೂ ಕರ್ನಾಟಕದ ಬಗ್ಗೆ ಕಾಳಜಿ ಹೊಂದಿರುವ ಅನಿವಾಸಿ ಕನ್ನಡಿಗರು ತಮ್ಮ ಬೇಡಿಕೆಗಳನ್ನು ಈಡೇರಿಸಲು ಕೋರಿ ವಿಶ್ವಾದ್ಯಂತ ಟ್ವೀಟರ್‌ ಅಭಿಯಾನ ನಡೆಸಿದರು. ಜನವರಿ 2ನೇ ತಾರೀಖನ್ನು ‘ಎನ್‌ಆರ್‌ಐ ಅಪೀಲ್‌ ಡೇ’ ಎಂದು ಆಚರಿಸುವ ಮೂಲಕ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.  ಅಂತಾ ರಾಷ್ಟ್ರೀಯ ಕನ್ನಡಿಗರ ಒಕ್ಕೂಟವು ಟ್ವೀಟರ್‌ ಅಭಿಯಾನ ನಡೆಸಿತು. ಭಾರತೀಯ ಕಾಲಮಾನ ಸಂಜೆ 3 ಗಂಟೆಗೆ ಆರಂಭವಾದ ಅಭಿಯಾನಕ್ಕೆ ವಿಶ್ವಾದ್ಯಂತ ಉತ್ತಮ ಪ್ರತಿಕ್ರಿಯೆ ದೊರೆತಿದ್ದು,

    ಸುಮಾರು 20 ಸಾವಿರಕ್ಕೂ ಹೆಚ್ಚು ಟ್ವೀಟ್‌ಗಳಾಗಿವೆ. ದುಬೈನಲ್ಲಿ ನೆಲೆಸಿರುವ ಹಿದಾಯತ್‌ ಅಡ್ಡೂರ್‌ ನೇತೃತ್ವದಲ್ಲಿ ಅಭಿಯಾನ ನಡೆಯಿತು. 30ಕ್ಕೂ ಹೆಚ್ಚು ದೇಶದಿಂದ ಟ್ವೀಟ್‌:  ಎನ್‌ಆರ್‌ಐ ಫೋರಂಗೆ ಉಪಾಧ್ಯಕ್ಷರನ್ನು ನೇಮಕ ಮಾಡಬೇಕು ಎಂಬುದೂ ಸೇರಿದಂತೆ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಕರ್ನಾಟಕ ಸರ್ಕಾರದ ಗಮನ ಸೆಳೆಯಲು ಕನ್ನಡಪರ ಸಂಘಟನೆಗಳ ಸಹಯೋಗದೊಂದಿಗೆ 30ಕ್ಕೂ ಹೆಚ್ಚು ದೇಶಗಳಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರು ಟ್ವೀಟ್‌ ಮಾಡಿದ್ದಾರೆ. ಕಳೆದ ವರ್ಷವೂ ಜ.2ರಂದು ಸರಣಿ ಟ್ವೀಟ್‌ಗಳನ್ನು ಮಾಡುವ ಮೂಲಕ ರಾಜ್ಯ ಸರ್ಕಾರದ ಗಮನ ಸೆಳೆದಿದ್ದರು. ಆದರೆ ಬೇಡಿಕೆಗಳು ಈಡೇರದ ಪರಿಣಾಮ ಮತ್ತೊಮ್ಮೆ ಟ್ವೀಟರ್‌ ಅಭಿಯಾನ ಆರಂಭಿಸಿದ್ದಾರೆ.

    Demo

    13 ವರ್ಷಗಳ ಹಿಂದೆ ಅನಿವಾಸಿ ಕನ್ನಡಿಗರಿಗೆಂದೇ ಸ್ಥಾಪಿತವಾದ ಕನ್ನಡಿಗರ ಅನಿವಾಸಿ ಭಾರತೀಯ ಸಮಿತಿಗೆ ಮುಖ್ಯಮಂತ್ರಿಗಳು ಅಧ್ಯಕ್ಷರಾಗಿರುತ್ತಾರೆ. ಅವರಿಗೆ ಬಿಡುವಿಲ್ಲದ ಕಾರಣದಿಂದ ಈ ಸಮಿತಿಯ ಕಾರ್ಯಕಲಾಪಗಳನ್ನು ನೋಡಿಕೊಳ್ಳುವ ಜವಬ್ದಾರಿಯನ್ನು ಉಪಾಧ್ಯಕ್ಷರಿಗೆ ನೀಡಲಾಗಿದೆ. ಆದರೆ ಕಳೆದ 4 ವರ್ಷಗಳಿಂದ ಉಪಾಧ್ಯಕ್ಷರ ನೇಮಕವೇ ಆಗಿಲ್ಲ. ಉಪಾಧ್ಯಕ್ಷರನ್ನು ನೇಮಿಸಬೇಕೆಂಬುದು ಅನಿವಾಸಿ ಕನ್ನಡಿಗರ ಬೇಡಿಕೆಯಾಗಿದೆ.

     

    Related

    Share. Facebook Twitter LinkedIn Email WhatsApp

    Related Posts

    ಬುರ್ಕಿನಾ ಫಾಸೋದಲ್ಲಿ ರಕ್ತದೋಕುಳಿ: ಜಿಹಾದಿಗಳ ದಾಳಿಗೆ 22 ಅಮಾಯಕ ಜೀವಗಳು ಬಲಿ

    ಪಾಕ್ ನಲ್ಲಿ ತೀವ್ರ ವಿದ್ಯುತ್ ಸಮಸ್ಯೆ: ಮೊಬೈಲ್ ಮತ್ತು ಇಂಟರ್ನೆಟ್ ಸೇವೆಗೆ ಕತ್ತರಿ – ಆದ್ರೂ ಆಹಂಕಾರ ಕಡಿಮೆ ಇಲ್ಲ

    ಮೊಸಳೆ ಮದುವೆಯಾದ ಮೇಯರ್..! ವಧುವಿನಂತೆ ಸಿಂಗಾರಗೊಂಡಿದ್ದ ಜಲ ಪ್ರಾಣಿ: ಮದುವೆಗೆ ಕಾರಣವೇನು ಗೊತ್ತಾ..?

    ಇಂಧನ ಬಿಕ್ಕಟ್ಟು: ಶ್ರೀಲಂಕಾದಲ್ಲಿ ಇಂದಿನಿಂದ ಒಂದು ವಾರ ಶಾಲೆಗಳಿಗೆ ರಜೆ ಘೋಷಣೆ

    ಶಾಪಿಂಗ್ ಮಾಲ್ ನಲ್ಲಿ ಭೀಕರ ಗುಂಡಿನ ದಾಳಿ: ಮೂವರು ಸಾವು, ಮೂವರ ಸ್ಥಿತಿ ಗಂಭೀರ

    Bill Gates.. 48 ವರ್ಷಗಳ ಹಿಂದಿನ ರೆಸ್ಯೂಮ್ ಹಂಚಿಕೊಂಡ ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್..!

    ಅಮೆರಿಕದಲ್ಲಿ ಗುಜರಾತ್ ಮೂಲದ ಹೋಟೆಲ್ ಉದ್ಯಮಿ ಹತ್ಯೆ

    ಮೊಸಳೆಯನ್ನೇ ಮದ್ವೆಯಾದ ಮೇಯರ್!: ವಿಚಿತ್ರ ಎನಿಸಿದರೂ ಸತ್ಯ

    ಭಾರತೀಯ ಹೂಡಿಕೆದಾರರಿಗೆ 5 ವರ್ಷಗಳ ವೀಸಾ ನೀಡಿದ ಶ್ರೀಲಂಕಾ

    ಅಮೆರಿಕಾದಲ್ಲಿ ಗರ್ಭಪಾತ ನಿಷೇಧ: ಬೀದಿಗಿಳಿದು ಪ್ರತಿಭಟಿಸಿದ ಆಸ್ಟ್ರೇಲಿಯನ್ನರು

    61 ವರ್ಷ ವಯಸ್ಸಿನ ವ್ಯಕ್ತಿಯ ಕೈ ಹಿಡಿದ 18ರ ಯುವತಿ: ಕಾರಣ ಕೇಳಿದ್ರೆ ಅಚ್ಚರಿ ಪಡ್ತೀರಾ!

    Earthquake..ದಕ್ಷಿಣ ಇರಾನ್ ನಲ್ಲಿ ಭೀಕರ ಭೂಕಂಪ: 16 ಮಂದಿಗೆ ಗಂಭೀರ ಗಾಯ

    ಪಾಕ್ ಜನತೆಗೆ ಮತ್ತೊಂದು ಶಾಕ್: ಶೀಘ್ರದಲ್ಲೇ ಮೊಬೈಲ್, ಇಂಟರ್ ನೆಟ್ ಸೇವೆ ಸ್ಥಗಿತ

    ಕನ್ಹಯ್ಯ ಹತ್ಯೆ ಬೆಂಬಲಿಸಿ ಕಾಮೆಂಟ್ ಮಾಡಿದ್ದ ಮುಸ್ಲಿಂ ವ್ಯಕ್ತಿ ಅಂದರ್

    ಜಮೀನಿನಲ್ಲಿ ಇಟ್ಟಿಗೆ ತುಂಡು ಬಿದ್ದಿದಕ್ಕೆ ಬಾಲಕಿಯನ್ನು ಕೊಲೆ ಮಾಡಿದ ಮಹಿಳೆ

    ಚೇಳು ಕಡಿತದಿಂದ ವಿದ್ಯಾರ್ಥಿನಿ ಸಾವು

    ಇದು ವಿಶ್ವದ ದುಬಾರಿ ಪನ್ನೀರ್: ಇದರ ಬೆಲೆ ಕೇಳಿದ್ರೆ ದಂಗಾಗ್ತೀರಾ..?!

    ಕನ್ವಾರ್ ಯಾತ್ರೆಗೆ ಹತ್ತು ಸಾವಿರ ಭದ್ರತಾ ಸಿಬ್ಬಂದಿ ನಿಯೋಜನೆ

    ಗನ್ ನೊಂದಿಗೆ ಆಟವಾಡುತ್ತ 2 ವರ್ಷದ ತಂಗಿಯನ್ನು ಕೊಲೆ ಮಾಡಿದ 8  ವರ್ಷದ ಬಾಲಕ

    ನೇಪಾಳದ ಕಠ್ಮಂಡುವಿನಲ್ಲಿ ಪಾನಿಪೂರಿ ಮಾರಾಟ ನಿಷೇಧ: ಇದಕ್ಕೆ ಕಾರಣವೇನು ಗೊತ್ತಾ..?

    ಜಗತ್ತಿನ 50ಕ್ಕೂ ಹೆಚ್ಚು ದೇಶಗಳಲ್ಲಿ ಕಾಣಿಸಿಕೊಂಡಿರುವ ಮಂಕಿಪಾಕ್ಸ್: WHO ಹೇಳಿದ್ದೇನು..?

    ಮೋದಿ ಮಾತನಾಡಿಸಲು ಮುಗಿ ಬಿದ್ದ ವಿಶ್ವ ನಾಯಕರು.. ಇದೊಂದು ವಿಡಿಯೋ ಸಾಕು ‘ನಮೋ’ ಎಷ್ಟು ಪ್ರಭಾವಿ

    ಇಂದಿನಿಂದ ಎರಡು ದಿನಗಳ ಕಾಲ ಜಿಎಸ್ ಟಿ ಮಂಡಳಿ ಸಭೆ: ಪೆಟ್ರೋಲಿಯಂ ಉತ್ಪನ್ನಗಳ ತೆರಿಗೆ ಕುರಿತು ಚರ್ಚೆ

    ಭಾರತದಲ್ಲಿ ಗಣನೀಯವಾಗಿ ಏರಿಕೆಯಾಗ್ತಿದೆ ಕೊವಿಡ್ ಪ್ರಕರಣ: 24 ಗಂಟೆಗಳಲ್ಲಿ 11.793 ಪ್ರಕರಣ ದಾಖಲು

    ಭಾರತೀಯ ಯೋಧನ ಗುಂಡಿನ ದಾಳಿಗೆ ಇಬ್ಬರು ಅಧಿಕಾರಿಗಳು ಬಲಿ

    ಪಾಕ್ ನಲ್ಲಿ ಕೊರೊನಾ ಅಟ್ಟಹಾಸ: ವಿಮಾನಗಳಲ್ಲಿ ಮತ್ತೆ ಮಾಸ್ಕ್ ಕಡ್ಡಾಯ

    ನ್ಯೂಯಾರ್ಕ್ ನಲ್ಲಿ ಶೂಟೌಟ್ ಗೆ ಬಲಿಯಾದ ಭಾರತೀಯ ಮೂಲದ ವ್ಯಕ್ತಿ

    ಸರ್ಜರಿ ಮಾಡಿಸಿಕೊಂಡ ಬಳಿಕ ಹೃದಯಾಘಾತದಿಂದ ಸಾವನ್ನಪ್ಪಿದ ಸುಂದರಿ

    ನೈಟ್ ಕ್ಲಬ್ ನಲ್ಲಿ ನಿಗೂಡವಾಗಿ ಸಾವನ್ನಪ್ಪಿದ 20 ಯುವಕರು

    ಶ್ರೀಲಂಕಾದಲ್ಲಿ ತೀವ್ರ ಆರ್ಥಿಕ ಬಿಕ್ಕಟ್ಟು: ಲೀಟರ್ ಪೆಟ್ರೋಲ್ 550, ಡೀಸೆಲ್ ಬೆಲೆ 460 ರೂ.ಗೆ ಏರಿಕೆ

    ಪಾಕ್ ಮಾಜಿ ಪ್ರಧಾನಿ ಮಲಗುವ ಕೋಣೆಯಲ್ಲಿ ಗೂಢಾಚಾರಿಕೆ ಸಾಧನ ಅಳವಡಿಸಲು ಹೋಗಿ ಸಿಕ್ಕಿ ಬಿದ್ದ ಇಮ್ರಾನ್ ಖಾನ್ ಸಿಬ್ಬಂದಿ

    ಕೊನೆಗೂ ಎಚ್ಚೆತ್ತುಕೊಂಡ ಅಮೆರಿಕ: ಬಂದೂಕು ನಿಯಂತ್ರಣ ಮಸೂದೆಗೆ ಜೋ ಬೈಡನ್ ಸಹಿ

    ಅಪ್ಪನ ಗುರುತೇ ಬೇಡವೆಂದ ವಿಶ್ವದ ಅತಿ ಶ್ರೀಮಂತನ ಮಗ: ಲಿಂಗ ಪರಿವರ್ತನೆ ಮಾಡಿಕೊಂಡು ಹೆಸರು ಬದಲಿಸಿಕೊಂಡ ಎಲಾನ್ ಮಸ್ಕ್ ಪುತ್ರ

    Viral News..OMG: ಏಕ ಕಾಲಕ್ಕೆ ಒಂದೇ ಆಸ್ಪತ್ರೆಯ 14 ನರ್ಸ್ ಗಳು ಪ್ರಗ್ನೆಂಟ್..!

    ಯುದ್ಧವು ಅದರ ಪರಾಕಾಷ್ಠೆಯನ್ನು ಸಮೀಪಿಸುತ್ತಿದ್ದಂತೆ … ರಷ್ಯಾಕ್ಕೆ ಅನಿರೀಕ್ಷಿತ ತಿರುವು!

    83ನೇ ವಯಸ್ಸಿನಲ್ಲಿ ತಂದೆಯಾದ ವೃದ್ದ..! ಹೆಂಡತಿ ವಯಸ್ಸು ಕೇಳಿದ್ರೆ ಶಾಕ್ ಆಗ್ತೀರಾ..?

    ರೆಹಮಾನ್ ಮಕ್ಕಿಯನ್ನು ಜಾಗಯಿಕ ಉಗ್ರ ಎಂದು ಘೋಷಿಸಲು ಭಾರತ, ಅಮೆರಿಕ ಪ್ರಯತ್ನಕ್ಕೆ ಚೀನಾ ತಡೆ

    ದೊಡ್ಡ ಪ್ರಮಾಣದ ಕೈಗಾರಿಕೆಗಳಿಗೆ ಶೇ.10ರಷ್ಟು ಸೂಪರ್ ತೆರಿಗೆ ಘೋಷಿಸಿದ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್

    ಆಂಗ್ ಸಾನ್ ಸೂಕಿ ಗೃಹಬಂಧನದಿಂದ ಜೈಲಿಗೆ ರವಾನೆ

    ಚೀನಾದಲ್ಲಿ ದಾಖಲೆ ಪ್ರಮಾಣದ ಮಳೆ ಪ್ರವಾಹ

    https://www.youtube.com/watch?v=8HqvcflixgA&t=53s
    © 2022 Copyright � All rights reserved AIN Developed by Notch IT Solutions..
    • Home
    • About Us
    • Contact Us
    • Privacy & Cookies Notice
    • Advertise with Us
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಚಲನಚಿತ್ರ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ಜ್ಯೋತಿಷ್ಯ
    • ತಂತ್ರಜ್ಞಾನ
    • ಕೃಷಿ
    • ವಿಡಿಯೋ
    • ಅರೋಗ್ಯ
    • ಗ್ಯಾಲರಿ
    • ಸಂಸ್ಕೃತಿ

    Type above and press Enter to search. Press Esc to cancel.