Bangalore Power Cut: ಗಮನಿಸಿ; ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ಪವರ್ ಕಟ್!

ಬೆಂಗಳೂರು:- ವಿದ್ಯುತ್ ಕಾಮಗಾರಿ ಹಿನ್ನೆಲೆ ಇಂದು ಕೂಡ ರಾಜಧಾನಿ ಬೆಂಗಳೂರಿನ ಹಲವೆಡೆ ಪವರ್ ಕಟ್ ಇರಲಿದೆ ಎಂದು ಬೆಸ್ಕಾಂ ಹೇಳಿದೆ. RCB ಸೇರಲು ಪಂತ್ ಬಯಸಿದ್ದು ನಿಜಾನಾ!? X ನಲ್ಲಿ ರಿಷಬ್ ಕೊಟ್ಟ ಸ್ಪಷ್ಟನೆ ಏನು!? ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಜಯನಗರ ವಿಭಾಗದ 6ನೇ ಉಪವಿಭಾಗದ ಹಲವೆಡೆ ಇಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯವಾಗಲಿದೆ. ಜಯನಗರ ವಿಭಾಗದ 6ನೇ ಉಪವಿಭಾಗದ ಎಲಿಟ್ ಪೊಮೆನೇಡ್ ಅಪಾರ್ಟ್‌ಮೆಂಟ್‌, ಕೆ.ಆರ್.ಲೇಔಟ್‌, ಶಾರದ ನಗರ, … Continue reading Bangalore Power Cut: ಗಮನಿಸಿ; ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ಪವರ್ ಕಟ್!