ಮುಡಾ ದೂರುದಾರ ಸ್ನೇಹಮಹಿ ಕೃಷ್ಣ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್!

ಬೆಂಗಳೂರು:- ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ವಿರುದ್ಧ ದೂರು ನೀಡಿದ್ದ ಸ್ನೇಹಮಯಿಗೆ ಕೃಷ್ಣಗೆ ಸಂಕಷ್ಟ ಶುರುವಾಗಿದೆ BJP MLA ಮುನಿರತ್ನ ವಿರುದ್ಧ 3 ತಿಂಗಳ ಹಿಂದೆಯೇ ದಾಖಲಾಗಿತ್ತು FIR! ಮುಡಾ ಹಗರಣ ಸದ್ಯ ಸಿಎಂ ಸಿದ್ದರಾಮಯ್ಯ ಪಾಲಿಗೆ ಬರೀ ಮುಳ್ಳಲ್ಲ ಜಾಲಿ ಮುಳ್ಳಾಗಿದೆ. ನಂಜಾಗಿ ತೀವ್ರ ನೋವುಂಟು ಮಾಡುತ್ತಿದೆ. ತನ್ನ ಹೆಸ್ರಲ್ಲಿರೋ 14 ಮುಡಾ ಸೈಟ್​ಗಳ ವಿಚಾರವಾಗಿ ಪತಿ ವಿರುದ್ಧ ಕೇಳಿ ಬರ್ತಿದ್ದ ಅಕ್ರಮ ಆರೋಪದ ವಿರುದ್ಧ ಸಿಎಂ ಪತ್ನಿ ಸಿಡಿದೆದ್ದಿದ್ದಾರೆ. ಖುದ್ದು ಪಾರ್ವತಿಯವರೇ ಮುಡಾ ಆಯುಕ್ತರಿಗೆ … Continue reading ಮುಡಾ ದೂರುದಾರ ಸ್ನೇಹಮಹಿ ಕೃಷ್ಣ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್!