ಗಣಿನಾಡು ಬಳ್ಳಾರಿಯಲ್ಲಿ ಒಂದೇ ದಿನ ಎರಡು ಅಭ್ಯಾರ್ಥಿಗಳಿಂದ ನಾಮಪತ್ರ ಸಲ್ಲಿಕೆ

ಬಳ್ಳಾರಿ: ಗಣಿನಾಡು ಬಳ್ಳಾರಿಯಲ್ಲಿ ಲೋಕಸಭೆ ಚುನಾವಣೆ ಕಾವು ರಂಗೇರಿದೆ.ಬಳ್ಳಾರಿ ಬಿಸಿಲಿನ ರಭಸಕ್ಕಿಂತ ಚುನಾವಣೆ ಪ್ರಚಾರದ ಕಾವು ತುಂಬಾ ಹೆಚ್ಚಿದೆ. ಕಾಂಗ್ರೇಸ್ ಪಕ್ಷದಿಂದ ಹಾಲಿ ಸಂಡೂರು ಶಾಸಕರಾದ ಈ ತುಕಾರಾಂ ಅವರು ಕಣದಲ್ಲಿ ಇದ್ದರೆ. ಈತ್ತ ಬಿಜೆಪಿಯಿಂದ ಮಾಜಿ ಸಚಿವರಾದ ಶ್ರೀರಾಮುಲು ಕಣದಲ್ಲಿ ಇದ್ದಾರೆ. ನಾಳೆ ಮುಂಜಾನೆ ಎರಡು ಪಕ್ಷದ ಅಭ್ಯಾರ್ಥಿಗಳು ಒಂದೇ ದಿನ ನಾಮೀನೆಷನ್ ಮಾಡುತ್ತಿರುವುದು ಹಲವು ಕುತೂಹಲಕ್ಕೆ ಕಾರಣವಾಗಿದೆ.ಈ ಕುರಿತು ಒಂದು ವರದಿ ನೋಡೋಣ ಬನ್ನಿ. ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಲೋಕಸಭೆ ಚುನಾವಣೆ ಅಖಾಡ ರಂಗೇರಿದೆ. … Continue reading ಗಣಿನಾಡು ಬಳ್ಳಾರಿಯಲ್ಲಿ ಒಂದೇ ದಿನ ಎರಡು ಅಭ್ಯಾರ್ಥಿಗಳಿಂದ ನಾಮಪತ್ರ ಸಲ್ಲಿಕೆ