ಸಧ್ಯಕ್ಕಿಲ್ಲ ಮಳೆ: ಬಿಸಿಲಿನ ಬೇಗೆಗೆ ಬೇಸತ್ತ ಸಿಲಿಕಾನ್ ಸಿಟಿ ಮಂದಿ!

ಬೆಂಗಳೂರು:- ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರೋ ತಾಪಮಾನಕ್ಕೆ ಐಟಿ‌ ಸಿಟಿ ಜನ್ರು ಬೆಂದು ಹೋಗಿದ್ದು, ಮಳೆಗಾಗಿ ಚಾತಕ ಪಕ್ಷಿಯಂತೆ ಕಾದು ಕುಳಿತಿದ್ದಾರೆ. ಕಳೆದ ನಾಲ್ಕು ತಿಂಗಳಿಂದ ನಗರದಲ್ಲಿ ಒಂದು ಹನಿ ಕೂಡ ಮಳೆಯಾಗಿಲ್ಲ ಹೀಗಿರುವಾಗ ಬಿಸಿಲಿನ ಬೇಗೆಗೆ ಬೇಸತ್ತ ಜನರಿಗೆ ಈಗ ಬಿಸಿ ಗಾಳಿ ಬೆಂಬಿಡದೆ ಕಾಣ್ತಾ ಇದೆ… ಆಟವಾಡುತ್ತಿದ್ದ ಮಗು ಎಳೆದೊಯ್ಯುತ್ತಿದ್ದ ಅಪರಿಚಿತ ವ್ಯಕ್ತಿ ಲಾಕ್…! ರಾಜಧಾನಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಬಿಸಿಲ ತಾಪ ಹೆಚ್ಚಾಗುತ್ತಿದ್ದು, ಇದು ಪ್ರಸಕ್ತ ಏಪ್ರಿಲ್‌ ತಿಂಗಳಿನಲ್ಲಿ ದಾಖಲಾದ … Continue reading ಸಧ್ಯಕ್ಕಿಲ್ಲ ಮಳೆ: ಬಿಸಿಲಿನ ಬೇಗೆಗೆ ಬೇಸತ್ತ ಸಿಲಿಕಾನ್ ಸಿಟಿ ಮಂದಿ!