ವರದಕ್ಷಿಣೆ ತರೋ ತನಕ ನೋ “ಪ್ರಸ್ಥ”: ಫಸ್ಟ್ ನೈಟ್ ಗೆ ಒಪ್ಪದ ಗಂಡನ ವಿರುದ್ಧ ದೂರು ಕೊಟ್ಟ ಹೆಂಡ್ತಿ!
ಬೆಂಗಳೂರು:- ಕಾರು, ಚಿನ್ನಾಭರಣ ತರೋವರೆಗೂ ಪ್ರಸ್ಥ ಶಾಸ್ತ್ರ ಮಾಡಲ್ಲವೆಂದು ಪಟ್ಟು ಹಿಡಿದ ಪತಿಯ ವಿರುದ್ಧ ಪೊಲೀಸರಿಗೆ ಪತ್ನಿ ದೂರು ನೀಡಿದ್ದಾರೆ. ನೆಲಮಂಗಲದ 24 ವರ್ಷದ ವಧು ಬೆಂಗಳೂರಿನ ವರ್ತೂರಿನ ಪತಿ ಕಿರಣ್ ಸೇರಿದಂತೆ ಮನೆಯವರ ಮೇಲೆ ವರದಕ್ಷಿಣೆ ಪ್ರಕರಣ ದಾಖಲಿಸಿದ್ದಾರೆ. ಬ್ಯಾಟಿಂಗ್ ಅಷ್ಟೇ ಅಲ್ಲ ಬೌಲಿಂಗ್ನಲ್ಲೂ ವಿಶೇಷ ದಾಖಲೆ ಬರೆದ ಹಿಟ್ ಮ್ಯಾನ್! ಕಳೆದ 2023 ಡಿಸೆಂಬರ್ 14 ರಂದು ವರ್ತೂರಿನ ಕಿರಣ್ ಜೊತೆ ಹಸೆಮಣೆ ಏರಿದ್ದರು. ಆದರೆ ಅದೇನಾಯ್ತೋ ಗೊತ್ತಿಲ್ಲ, ವರದಕ್ಷಿಣೆ ಆಸೆ ಅತಿಯಾಗಿದೆ. ಈ … Continue reading ವರದಕ್ಷಿಣೆ ತರೋ ತನಕ ನೋ “ಪ್ರಸ್ಥ”: ಫಸ್ಟ್ ನೈಟ್ ಗೆ ಒಪ್ಪದ ಗಂಡನ ವಿರುದ್ಧ ದೂರು ಕೊಟ್ಟ ಹೆಂಡ್ತಿ!
Copy and paste this URL into your WordPress site to embed
Copy and paste this code into your site to embed