ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ 6ನೇ ಆರೋಪಿ ಜಗದೀಶ್ ಜೈಲು ಸೇರಿದ್ದಾನೆ. ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಿದ್ದರಲ್ಲಿ ಈತ ಪ್ರಮುಖ ಪಾತ್ರವಹಿಸಿದ್ದ. ಮಗ ಜೈಲು ಸೇರುತ್ತಿದ್ದಂತೆ ಹೆತ್ತವರು ಕಂಗಾಲಾಗಿದ್ದಾರೆ. ಮಗ ಜೈಲು ಸೇರಿರೋ ನೋವು ಒಂದು ಕಡೆಯಾದ್ರೆ. ಆತನಿಲ್ಲದೇ ಮನೆ ಸಂಬಾಳಿಸಲಾಗದ ಸಂಕಷ್ಟ ಮತ್ತೊಂದು ಕಡೆ. ಜಗದೀಶನ ತಾಯಿಗೆ ನರ ಬ್ಲಾಕ್ ಆಗಿದೆಯಂತೆ. ಮನೆಯಲ್ಲಿ ಕೆಲಸ ಮಾಡುವವರು ಯಾರು ಇಲ್ಲದೆ ಮಾತ್ರೆ, ಔಷಧಿಗಳನ್ನೂ ಖರೀದಿಸೋದಕ್ಕೂ ದುಡ್ಡಿಲ್ಲದೆ ಪರದಾಡುವಂತಾಗಿದೆ. ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಡಿ ಗ್ಯಾಂಗ್ ಜೊತೆ ಕಂಬಿಹಿಂದೆ ಸೇರಿರೋ ಜಗ್ಗ … Continue reading ಮಾತ್ರೆ, ಔಷಧಿಗೆ ದುಡ್ಡಿಲ್ಲ, ಲಾಯರ್ ನೇಮಕ ಮಾಡಲು ಹಣವಿಲ್ಲ.. ಮೂರು ಹೊತ್ತಿನ ತುತ್ತಿಗೂ ಗತಿ ಇಲ್ಲ: ಇದು ದರ್ಶನ್ ಗಾಗಿ ಜೈಲು ಸೇರಿದ ಕುಟುಂಬಸ್ಥರು ಕಣ್ಣೀರಿನ ಕಥೆ
Copy and paste this URL into your WordPress site to embed
Copy and paste this code into your site to embed