ಯಾರೇ ಸತ್ತರೂ ಕಾಂಗ್ರೆಸ್ ಲೂಟಿ ಮಾಡೋದನ್ನು ಬಿಡೋದಿಲ್ಲ – ಮೋದಿ ವಾಗ್ದಾಳಿ!

ನವದೆಹಲಿ:- ಯಾರೇ ಸತ್ತರೂ ಕಾಂಗ್ರೆಸ್ ಲೂಟಿ ಮಾಡೋದನ್ನು ಬಿಡೋದಿಲ್ಲ ಎಂದು ಪ್ರಧಾನಿ ಮೋದಿ ವಾಗ್ದಾಳಿ ಮಾಡಿದ್ದಾರೆ. BREAKING: ಚುನಾವಣಾ ಪ್ರಚಾರದ ವೇಳೆ ಕುಸಿದು ಬಿದ್ದ ಸಚಿವ ನಿತಿನ್ ಗಡ್ಕರಿ.! Video ಪಿತ್ರಾರ್ಜಿತ ತೆರಿಗೆ ಕುರಿತು ಸ್ಯಾಮ್ ಪಿತ್ರೋಡಾ ನೀಡಿದ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿ ಮಾತನಾಡಿದ್ದಾರೆ. ಕಾಂಗ್ರೆಸ್ ನ ಈ ಉದ್ದೇಶ ಒಳ್ಳೆಯದಲ್ಲ ಎಂದಿರುವ ಮೋದಿ, ಈಗ ಅವರ ಅಪಾಯಕಾರಿ ಉದ್ದೇಶಗಳು ಎಲ್ಲರ ಮುಂದೆ ಬಹಿರಂಗವಾಗಿ ಹೊರಬಂದಿವೆ. ಹಾಗಾಗಿ ಈಗ ಪಿತ್ರಾರ್ಜಿತ ತೆರಿಗೆ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. … Continue reading ಯಾರೇ ಸತ್ತರೂ ಕಾಂಗ್ರೆಸ್ ಲೂಟಿ ಮಾಡೋದನ್ನು ಬಿಡೋದಿಲ್ಲ – ಮೋದಿ ವಾಗ್ದಾಳಿ!