ಏನೇ ಆದರೂ ನಾನು ಮೋದಿ ಪರವಾಗಿ ಮತ ಕೇಳುತ್ತೇನೆ, ಸುಧಾಕರ ಪರ ಅಲ್ಲ: ಎಸ್.ಆರ್ ವಿಶ್ವನಾಥ್
ಬೆಂಗಳೂರು: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಾ.ಕೆ ಸುಧಾಕರ್ ಪರ ಮತ ಕೇಳಲ್ಲ, ಸುಧಾಕರ್ ಜೊತೆ ವೇದಿಕೆ ಹಂಚಿಕೊಳ್ಳುವುದಿಲ್ಲ ಎಂದು ಯಲಹಂಕ ಶಾಸಕ ಎಸ್.ಆರ್ ವಿಶ್ವನಾಥ್ ತಿಳಿಸಿದ್ದಾರೆ. ಸಿಂಗನಾಯಕನಹಳ್ಳಿಯಲ್ಲಿರುವ ತಮ್ಮ ನಿವಾದ ಬಳಿ ಪ್ರತಿಕ್ರಿಯೆ ನೀಡಿರುವ ಅವರು, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯನ್ನಾಗಿ ಮಾಜಿ ಸಚಿವ ಡಾ.ಕೆ ಸುಧಾಕರ್ ಹೆಸರು ಘೋಷಣೆಯಾಗುತ್ತಿದ್ದಂತೆ ಕ್ಷೇತ್ರದ ಹಲವೆಡೆ ಗೋಬ್ಯಾಕ್ ಸುಧಾಕರ್ ಎನ್ನುವ ಮಾತುಗಳ ಜೊತೆಗೆ ಅಭ್ಯರ್ಥಿ ಬದಲಾವಣೆ ಮಾಡಿ ಬೇರೆಯವರಿಗೆ ಕೊಡಿ ಎನ್ನುವ ಮಾತುಗಳು ಕೇಳಿಬರುತ್ತಿದೆ ಎಂದರು. Election Fight: … Continue reading ಏನೇ ಆದರೂ ನಾನು ಮೋದಿ ಪರವಾಗಿ ಮತ ಕೇಳುತ್ತೇನೆ, ಸುಧಾಕರ ಪರ ಅಲ್ಲ: ಎಸ್.ಆರ್ ವಿಶ್ವನಾಥ್
Copy and paste this URL into your WordPress site to embed
Copy and paste this code into your site to embed