ಏನೇ ಆದರೂ ನಾನು ಮೋದಿ ಪರವಾಗಿ ಮತ ಕೇಳುತ್ತೇನೆ, ಸುಧಾಕರ ಪರ ಅಲ್ಲ: ಎಸ್​.ಆರ್​ ವಿಶ್ವನಾಥ್

ಬೆಂಗಳೂರು: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಾ.ಕೆ ಸುಧಾಕರ್ ಪರ ಮತ ಕೇಳಲ್ಲ, ಸುಧಾಕರ್ ಜೊತೆ ವೇದಿಕೆ ಹಂಚಿಕೊಳ್ಳುವುದಿಲ್ಲ ಎಂದು ಯಲಹಂಕ ಶಾಸಕ ಎಸ್​.ಆರ್​ ವಿಶ್ವನಾಥ್ ತಿಳಿಸಿದ್ದಾರೆ. ಸಿಂಗನಾಯಕನಹಳ್ಳಿಯಲ್ಲಿರುವ ತಮ್ಮ ನಿವಾದ ಬಳಿ ಪ್ರತಿಕ್ರಿಯೆ ನೀಡಿರುವ ಅವರು, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯನ್ನಾಗಿ ಮಾಜಿ ಸಚಿವ ಡಾ.ಕೆ ಸುಧಾಕರ್ ಹೆಸರು ಘೋಷಣೆಯಾಗುತ್ತಿದ್ದಂತೆ ಕ್ಷೇತ್ರದ ಹಲವೆಡೆ ಗೋಬ್ಯಾಕ್​ ಸುಧಾಕರ್ ಎನ್ನುವ ಮಾತುಗಳ ಜೊತೆಗೆ ಅಭ್ಯರ್ಥಿ ಬದಲಾವಣೆ ಮಾಡಿ ಬೇರೆಯವರಿಗೆ ಕೊಡಿ ಎನ್ನುವ ಮಾತುಗಳು ಕೇಳಿಬರುತ್ತಿದೆ ಎಂದರು.   Election Fight: … Continue reading ಏನೇ ಆದರೂ ನಾನು ಮೋದಿ ಪರವಾಗಿ ಮತ ಕೇಳುತ್ತೇನೆ, ಸುಧಾಕರ ಪರ ಅಲ್ಲ: ಎಸ್​.ಆರ್​ ವಿಶ್ವನಾಥ್