ನಿಖಿಲ್ ರಣಹೇಡಿಯಲ್ಲ, ರಣಧೀರ : ಮಗನ ಕೊಂಡಾಡಿದ ಹೆಚ್ ಡಿಕೆ
ರಾಮನಗರ: ಚನ್ನಪಟ್ಟಣದಲ್ಲಿ ನಡೆದ ಜೆಡಿಎಸ್ ಕೃತಜ್ಞತಾ ಸಭೆಯಲ್ಲಿ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿಯನ್ನು ಹಾಡಿಹೊಗಳಿದ್ದಾರೆ. ಕೃತಜ್ಞತಾ ಸಭೆಯಲ್ಲಿ ಮಾತನಾಡಿದ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಅವರು, ಚನ್ನಪಟ್ಟಣ ಸೋಲಿನ ಜವಾಬ್ದಾರಿ ನಾನೇ ಹೊರುತ್ತೇನೆ. ಅದನ್ನು ಜಯಮುತ್ತು, ಮತ್ತು ಕಾರ್ಯಕರ್ತರಿಗೆ ಕೊಡಲ್ಲ ಎಂದರು. ಚನ್ನಪಟ್ಟಣ ಸೋಲಿಗೆ ನನ್ನ ನಿಧಾನಗತಿಯ ತೀರ್ಮಾನಗಳು ಕಾರಣ ಆಗಿವೆ, ಮಂಡ್ಯಕ್ಕೆ ನಿಖಿಲ್ ನಿಲ್ಲಿಸಬೇಕೆಂದು ಸಾ.ರಾ.ಮಹೇಶ್ ಒತ್ತಡ ಹಾಕಿದ್ರು. ಅದರೆ ನಿಖಿಲ್ ರಾಮನಗರ ಜಿಲ್ಲೆಯಿಂದಲೇ ಹೋರಾಟ ಮಾಡಲು ಗಟ್ಟಿ ನಿರ್ಧಾರ … Continue reading ನಿಖಿಲ್ ರಣಹೇಡಿಯಲ್ಲ, ರಣಧೀರ : ಮಗನ ಕೊಂಡಾಡಿದ ಹೆಚ್ ಡಿಕೆ
Copy and paste this URL into your WordPress site to embed
Copy and paste this code into your site to embed