Breaking: ಪಾಲಕರೇ ನೀವು ಗಮನಹರಿಸಲೇಬೇಕಾದ ಸುದ್ದಿ.. ನಾಳೆ ಶನಿವಾರ ಇಡೀ ದಿನ ಶಾಲೆ!

ಬೆಂಗಳೂರು:- ಪಾಲಕರು ಗಮನಿಸಲೇಬೇಕಾದ ಮಹತ್ವದ ಸುದ್ದಿಯೊಂದು ಇಲ್ಲಿದೆ. ಶಿಕ್ಷಣ ಇಲಾಖೆ ಶನಿವಾರ ಇಡೀ ದಿನ ತರಗತಿಗಳನ್ನು ನಡೆಸುವ ಕುರಿತು ನಿರ್ದೇಶನ ನೀಡಿದೆ. Karnataka Weather: ನಾಳೆಯಿಂದ ಕರ್ನಾಟಕದ ಹಲವೆಡೆ ಭಾರೀ ಮಳೆ ಸಾಧ್ಯತೆ…! ಜೂನ್ 22ರಂದು ಶನಿವಾರ ರಾಜ್ಯದ ಎಲ್ಲಾ ಶಾಲೆಗಳು ಇಡೀ ದಿನ ತೆರೆದಿರಲಿದ್ದು, ಪೂರ್ಣಾವಧಿಯ ತರಗತಿಗಳು ನಡೆಯಲಿವೆ. ಅಂದರೆ ಶನಿವಾರ ಸಹ ಇಡೀ ದಿನ ಮಕ್ಕಳು ಶಾಲಾ ತರಗತಿಗಳಿಗೆ ಹಾಜರಾಗಬೇಕಿದೆ ಈ ಕುರಿತು ಸ್ವತಃ ಶಿಕ್ಷಣ ಇಲಾಖೆ ನಿರ್ದೇಶನ ನೀಡಿದ್ದು, ಜೂನ್ 21ರಂದು ವಿಶ್ವ … Continue reading Breaking: ಪಾಲಕರೇ ನೀವು ಗಮನಹರಿಸಲೇಬೇಕಾದ ಸುದ್ದಿ.. ನಾಳೆ ಶನಿವಾರ ಇಡೀ ದಿನ ಶಾಲೆ!