ಮದುವೆಯಾಗಿ ಎರಡು ದಿನಕ್ಕೆ ಮಸಣಕ್ಕೆ ಸೇರಿದ ನವವಿವಾಹಿತೆ: ಮನಕಲಕುವ ಘಟನೆ!

ದಕ್ಷಿಣ ಕನ್ನಡ: ಅವರಿಬ್ಬರು ಕಳೆದ ಎರಡು ದಿನಗಳ ಹಿಂದಷ್ಟೇ ಶಾಸ್ತ್ರೋಕ್ತವಾಗಿ ಮದುವೆ ಆಗಿದ್ದರು. ಹಿರಿಯರ ಆಶೀರ್ವಾದ, ನೆಮ್ಮದಿ ಜೀವನ. ಚೆನ್ನಾಗಿ ಬದುಕು ಕಟ್ಟಿಕೊಳ್ಳಬೇಕು ಎನುತ್ತಿದ್ದ ಈ ಜೋಡಿ ಮೇಲೆ ಯಾರ ಕಣ್ಣು ಬಿತ್ತೋ ಏನೋ. ಯುವತಿ ಮಸಣಕ್ಕೆ ಸೇರಿದರೆ ಪತಿ ಆಸ್ಪತ್ರೆಗೆ ಸೇರಿದ್ದಾನೆ. ಏನಿದು ಸ್ಟೋರಿ ಅಂತೀರಾ ಈ ಸ್ಟೋರಿ ಫುಲ್ ನೋಡಿ! ಎಸ್, ಜಿಲ್ಲೆಯ ಬಂಟ್ವಾಳ ತಾಲೂಕಿನ ತಲಪಾಡಿ ಎಂಬಲ್ಲಿ ಭೀಕರ ಕಾರು ಅಪಘಾತದಲ್ಲಿ ನವ ವಿವಾಹಿತೆ ಸಾವನ್ನಪ್ಪಿದ್ದು, ಪತಿಗೆ ಗಂಭೀರ ಗಾಯವಾದ ಘಟನೆ ಜರುಗಿದೆ. … Continue reading ಮದುವೆಯಾಗಿ ಎರಡು ದಿನಕ್ಕೆ ಮಸಣಕ್ಕೆ ಸೇರಿದ ನವವಿವಾಹಿತೆ: ಮನಕಲಕುವ ಘಟನೆ!