ನೆಲಮಂಗಲ: ನಗರಸಭೆ ಪೌರಕಾರ್ಮಿಕ ಮಂಜುನಾಥ್ ಮೇಲೆ ಹಲ್ಲೆ..!
ನೆಲಮಂಗಲ: ಮಾದನಾಯಾಕನಹಳ್ಳಿ ನಗರಸಭೆ ಪೌರಕಾರ್ಮಿಕರ ಮಂಜುನಾಥ್ ಮೇಲೆ ಹಲ್ಲೆ ನಡೆದಿರುವ ಘಟನೆ ನಗರಸಭೆಯ ವ್ಯಾಪ್ತಿಯ ತೋಟದಗುಡ್ಡದಹಳ್ಳಿ ಸ್ವಚ್ಚತಾ ಕಾರ್ಯ ಮಾಡುವಾಗ ಜರುಗಿದೆ. ಅಶ್ಲೀಲ ಪೆನ್ ಡ್ರೈವ್ ಕೇಸ್…ಆ ವಿಡಿಯೋಗಳಲ್ಲಿ ಇರುವುದು ನಾನಲ್ಲ… SIT ಮುಂದೆ ಪ್ರಜ್ಜು ರಿಯಾಕ್ಟ್! ಬೆಂಗಳೂರು ಉತ್ತರ ತಾಲ್ಲೂಕಿಗೆ ಸೇರುವ ಮಾದನಾಯಕನಹಳ್ಳಿ ನಗರಸಭೆ ಇದಾಗಿದೆ ಎನ್ನಲಾಗಿದೆ. ಮಾಲೀಕನಾದ ಗೋವಿಂದಪ್ಪ ಅವಾಚ್ಯ ಶಬ್ದಗಳಿಂದ ನಿಂದಿಸಿ ಪೌರಕಾರ್ಮಿಕರ ಮೇಲೆ ಹಲ್ಲೆ ನಡೆದಿದೆ. ಗೋವಿಂದಪ್ಪರವರ ಮಕ್ಕಳಾದ ನಿಶಾಂತ್ ಮತ್ತು ಜಯಂತ್ ರವರಿಂದ ಹಲ್ಲೆ ನಡೆದಿದೆ ಎಂದು ತಿಳಿದು ಬಂದಿದೆ. … Continue reading ನೆಲಮಂಗಲ: ನಗರಸಭೆ ಪೌರಕಾರ್ಮಿಕ ಮಂಜುನಾಥ್ ಮೇಲೆ ಹಲ್ಲೆ..!
Copy and paste this URL into your WordPress site to embed
Copy and paste this code into your site to embed