ನೇಹಾ ಕೊಲೆ ಪ್ರಕರಣ: CBI ತನಿಖೆಗೆ ಆಗ್ರಹಿಸಿದ ಜೆಪಿ ನಡ್ಡಾ!
ಹುಬ್ಬಳ್ಳಿ:- ನೇಹಾ ಕೊಲೆ ಪ್ರಕರಣದ ತನಿಖೆಯನ್ನ ಸಿಬಿಐಗೆ ವಹಿಸಬೇಕು ಎಂದು ಜೆಪಿ ನಡ್ಡಾ ಆಗ್ರಹಿಸಿದ್ದಾರೆ. ನಿತ್ಯ ಬೆಳಿಗ್ಗೆ ರಾಗಿಮುದ್ದೆ ತಿನ್ನೋದ್ರಿಂದ ದೇಹಕ್ಕೆ ಸಿಗಲಿದೆ ಹಲವು ಬೆನಿಫಿಟ್! ಇಡೀ ದೇಶವೇ ನೇಹಾ ಹಿರೇಮಠ ಕುಟುಂಬದ ಪರ ಇದೆ. ಸಿಎಂ ಹಾಗೂ ಗೃಹ ಸಚಿವರ ಹೇಳಿಕೆ ಪ್ರಕರಣದ ಹಾದಿ ತಪ್ಪಿಸುತ್ತಿದೆ. ಕರ್ನಾಟಕದ ಜನತೆ ಇದನ್ನು ಕ್ಷಮಿಸುವುದಿಲ್ಲ. ರಾಜ್ಯ ಪೊಲೀಸರು ಅಸಮರ್ಥರಿದ್ದಾರೆ, ಹೀಗಾಗಿ ನೇಹಾ ತಂದೆಗೂ ರಾಜ್ಯ ಸರ್ಕಾರದ ಮೇಲೆ ಭರವಸೆ ಇಲ್ಲ. ಅವರು ಕೂಡ ತನಿಖೆಯನ್ನು ಸಿಬಿಐಗೆ ವಹಿಸಲು ಮನವಿ … Continue reading ನೇಹಾ ಕೊಲೆ ಪ್ರಕರಣ: CBI ತನಿಖೆಗೆ ಆಗ್ರಹಿಸಿದ ಜೆಪಿ ನಡ್ಡಾ!
Copy and paste this URL into your WordPress site to embed
Copy and paste this code into your site to embed