ಶಿಕ್ಷಕರ ನಿರ್ಲಕ್ಷ್ಯ: ಶಾಲೆಯಲ್ಲೇ ಪ್ರಾಣಬಿಟ್ಟ ವಿದ್ಯಾರ್ಥಿ!

ಯಾದಗಿರಿ:- ಖಾಸಗಿ ವಸತಿ ಶಾಲೆಯ ಶಿಕ್ಷಕರ ನಿರ್ಲಕ್ಷ್ಯದಿಂದ ವಿದ್ಯಾರ್ಥಿಯೋರ್ವ ಶಾಲೆಯಲ್ಲಿಯೇ ಸಾವನ್ನಪ್ಪಿದ ಘಟನೆ ಜಿಲ್ಲೆಯ ಶಹಾಪುರ‌ ನಗರದಲ್ಲಿ ಜರುಗಿದೆ. ಲವ್ ಮಾಡ್ತೀನಿ ಅಂತಾ ಅಂಕಲ್ ಗೆ ಬುದ್ದಿ ಕಲಿಸಿದ ಯುವತಿ: ಅಷ್ಟಕ್ಕೂ ಆ ಮುದುಕ ಮಾಡಿದ್ದೇನು!? 16 ವರ್ಷದ ಶಾಲಾ ವಿದ್ಯಾರ್ಥಿ ಚೇತನ್ ಮೃತ ರ್ದುದೈವಿ ಎನ್ನಲಾಗಿದೆ. ಶಹಾಪುರ‌ದ ಡಿಡಿಯು ಖಾಸಗಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ಚೇತನ್ ಓದುತ್ತಿದ್ದ. ಅನಾರೋಗ್ಯ ಹಿನ್ನಲೆ ಕಳೆದ ಎರಡು ದಿನಗಳ ಹಿಂದೆ ಪೋಷಕರು, ವಿದ್ಯಾರ್ಥಿಯನ್ನು ಶಾಲೆಯ ವಸತಿ ನಿಲಯದಿಂದ … Continue reading ಶಿಕ್ಷಕರ ನಿರ್ಲಕ್ಷ್ಯ: ಶಾಲೆಯಲ್ಲೇ ಪ್ರಾಣಬಿಟ್ಟ ವಿದ್ಯಾರ್ಥಿ!