BMTC ಚಾಲಕನ ನಿರ್ಲಕ್ಷ್ಯ: ಆಟೋಗೆ ಬಸ್ ಡಿಕ್ಕಿ, ವ್ಯಕ್ತಿ ಸ್ಥಿತಿ ಗಂಭೀರ!

ಬೆಂಗಳೂರು:- ಬಿಎಂಟಿಸಿ ಬಸ್ ಹಾಗೂ ಆಟೊ ನಡುವೆ ಡಿಕ್ಕಿ ಹೊಡೆದ ಪರಿಣಾಮ ಆಟೊ ಚಾಲಕನ ಸ್ಥಿತಿ ಚಿಂತಾಜನಕವಾಗಿರುವ ಘಟನೆ ಬೇಗೂರು ರಸ್ತೆಯ ಬೆಟ್ಟದಾನಪುರ ಕ್ರಾಸ್ ಬಳಿ ಜರುಗಿದೆ. ಡಿಸಿಆರ್‌ಬಿ ಪೊಲೀಸರ ಕಾರ್ಯಚರಣೆ: ನಕಲಿ ಆಧಾರ್ ಕಾರ್ಡ್ ಹೊಂದಿದ್ದ ಮೂವರು ವಿದೇಶಿ ಪ್ರಜೆಗಳು ಅರೆಸ್ಟ್! ಹುಲ್ಲಹಳ್ಳಿಗೆ ಡ್ರಾಪ್ ಮಾಡಿ ಬರುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಆಟೊ ಚಾಲಕನ ಎರಡು ಕಾಲು ಮತ್ತು ಒಂದು ಕೈ ಮುರಿತವಾಗಿದೆ. ಆಟೊ ಚಾಲಕನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. … Continue reading BMTC ಚಾಲಕನ ನಿರ್ಲಕ್ಷ್ಯ: ಆಟೋಗೆ ಬಸ್ ಡಿಕ್ಕಿ, ವ್ಯಕ್ತಿ ಸ್ಥಿತಿ ಗಂಭೀರ!