ತಲೆ ಮರೆಸಿಕೊಂಡಿದ್ದ ನಕ್ಸಲ್ ಕೊಮುಲು ಮುತ್ಯಾಲ ಚಂದ್ರು ಅರೆಸ್ಟ್..!

ತುಮಕೂರು:- ತಲೆ ಮರೆಸಿಕೊಂಡಿದ್ದ ನಕ್ಸಲ್ ಕೊಮುಲು ಮುತ್ಯಾಲ ಚಂದ್ರು ನನ್ನು ಅರೆಸ್ಟ್ ಮಾಡಲಾಗಿದೆ. Gadaga Breaking: ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಹೊಡೆದ ಶಿಕ್ಷಕಿ..! ತುಮಕೂರು ಜಿಲ್ಲೆ ಪಾವಗಡದ ವೆಂಕಟಮ್ಮನಹಳ್ಳಿ ಪೊಲೀಸ್ ಹತ್ಯಾಕಾಂಡದಲ್ಲಿ ಆರೋಪಿ ಭಾಗಿಯಾಗಿದ್ದ. 9 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ 75ನೇ ಆರೋಪಿ ಕೊಮುಲು ಮುತ್ಯಾಲ ಚಂದ್ರು ಎನ್ನಲಾಗಿದೆ. ಆಂಧ್ರದ ಅನಂತಪುರದ ಗಾರಲದಿನ್ನೆ ಕೇಶವಪುರದ ವಾಸಿ ಚಂದ್ರು ಎನ್ನಲಾಗಿದೆ. ಪಾವಗಡ ಪೊಲೀಸರಿಂದ ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ. ಪಾವಗಡ ಜೆಎಂಎಫ್ ಸಿ ಕೋರ್ಟ್ ಗೆ ಹಾಜರು ಪಡಿಸಿ, ಪರಪ್ಪನ … Continue reading ತಲೆ ಮರೆಸಿಕೊಂಡಿದ್ದ ನಕ್ಸಲ್ ಕೊಮುಲು ಮುತ್ಯಾಲ ಚಂದ್ರು ಅರೆಸ್ಟ್..!