ರಾಷ್ಟ್ರೀಯ ನೇತ್ರದಾನ ಪಾಕ್ಷಿಕ, ಕಣ್ಣು ದಾನದ ಬಗ್ಗೆ ಜಾಗೃತಿ ನಡಿಗೆ:ಡಾ. ಕೃಷ್ಣ ಪ್ರಸಾದ

ಹುಬ್ಬಳ್ಳಿ: ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ಆಚರಣೆ ಅಂಗವಾಗಿ ಇಲ್ಲಿಯ ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆಯು ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಸೆ. 2ರಂದು ಬೆಳಗ್ಗೆ 9 ಗಂಟೆಗೆ ನೇತ್ರದಾನ ನಡಿಗೆ (ವಾಕ್ ಥಾನ್) ಏರ್ಪಡಿಸಿದೆ ಎಂದು ಸಂಸ್ಥೆಯ ನಿರ್ದೇಶಕ ಡಾ. ಕೃಷ್ಣ ಪ್ರಸಾದ ತಿಳಿಸಿದರು. ಕುಂದಾನಗರಿ ಬೆಳಗಾವಿಯಲ್ಲಿ ಡ್ರಗ್ಸ್ ಹಾವಳಿ: 6 ತಿಂಗಳಲ್ಲಿ ಜಪ್ತಿಯಾದ ಗಾಂಜಾ ಎಷ್ಟು ಗೊತ್ತಾ!? ನಗರದಲ್ಲಿ ಈ ಕುರಿತು ಹೇಳಿಕೆ ನೀಡಿರುವ ಅವರು, ಕಿಮ್ಸ್ ಆವರಣದಿಂದ ಜಾಥಾ ಆರಂಭವಾಗಿ ಹೊಸೂರ ಸರ್ಕಲ್ … Continue reading ರಾಷ್ಟ್ರೀಯ ನೇತ್ರದಾನ ಪಾಕ್ಷಿಕ, ಕಣ್ಣು ದಾನದ ಬಗ್ಗೆ ಜಾಗೃತಿ ನಡಿಗೆ:ಡಾ. ಕೃಷ್ಣ ಪ್ರಸಾದ