ಹುಬ್ಬಳ್ಳಿಯಲ್ಲಿ ನಾಮದೇವ ಮಹಾರಾಜರ ಪುಣ್ಯತಿಥಿ ಆಚರಣೆ!

ಹುಬ್ಬಳ್ಳಿ : ಇಲ್ಲಿನ ಹುಬ್ಬಳ್ಳಿಯ ನಾಮದೇವ ದೈವಕಿ ಸಮಾಜದ ವತಿಯಿಂದ ಸಿಂಪಿಗಲ್ಲಿ ಹರಿ ಮಂದಿರದಲ್ಲಿ ಶ್ರೀ ಸಂತ ಶಿರೋಮನಿ ನಾಮದೇವ ಮಹಾರಾಜರ 674 ನೇ ಪುಣ್ಯತಿಥಿ ಕಾರ್ಯಕ್ರಮವನ್ನ ಶ್ರದ್ಧಾ, ಭಕ್ತಿಯಿಂದ ಆಚರಿಸಲಾಯಿತು. ಜ್ಞಾನೇಶ್ವರಿ ಗ್ರಂಥ ಸ್ಥಾಪನೆ, ಜ್ಞಾನೇಶ್ವರಿ ಪಾರಾಯಣ, ಹರಿಪಾಠ, ಪ್ರವಚನ, ಕೀರ್ತನೆ, ಭಜನೆ, ಹರಿ ಜಾಗರಣೆ ಮುಂತಾದ ದಾರ್ಮಿಕ ಕಾರ್ಯಕ್ರಮಗಳು ನಡೆದವು. ಹುಬ್ಬಳ್ಳಿ ಪೊಲೀಸ್ ಫೈರಿಂಗ್: ಸುಲಿಗೆಕೋರನ ಭಯಾನಕ ಚರಿತೆ ಬಿಚ್ಚಿಟ್ಟ ಪೊಲೀಸ್ ಕಮಿಷನರ್ ಶಶಿಕುಮಾರ್! ವಿಶೇಷ ಪೂಜೆ, ಕಾಕಡಾರತಿ ಮುಂತಾದ ಕಾರ್ಯಗಳು ನಗರದ ಮುಖ್ಯ … Continue reading ಹುಬ್ಬಳ್ಳಿಯಲ್ಲಿ ನಾಮದೇವ ಮಹಾರಾಜರ ಪುಣ್ಯತಿಥಿ ಆಚರಣೆ!