R Ashok: ರಾಜ್ಯದಲ್ಲಿರುವುದು ನಾಲಾಯಕ್ ದರಿದ್ರ ಸರ್ಕಾರ: ಆರ್ ಅಶೋಕ್!

ಬೆಂಗಳೂರು:- ರಾಜ್ಯದಲ್ಲಿರುವುದು ನಾಲಾಯಕ್ ದರಿದ್ರ ಸರ್ಕಾರ ಎಂದು ಆರ್ ಅಶೋಕ್ ಹೇಳಿದ್ದಾರೆ. ನಗರದ ವೀರಣ್ಣಪಾಳ್ಯದಿಂದ ಹೆಬ್ಬಾಳ ಕಡೆಗಿನ ರಿಂಗ್ ರೋಡ್‌ನ ಸರ್ವಿಸ್ ರಸ್ತೆಯನ್ನು ದುರಸ್ತಿ ಮಾಡುವಂತೆ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಉಲ್ಟಾ ಧ್ವಜ ಹಾರಿಸಿ ರಾಷ್ಟ್ರದ್ವಜಕ್ಕೆ ಅವಮಾನ: ಕ್ರಮಕ್ಕೆ ಮುಂದಾಗುತ್ತಾ ಪೊಲೀಸ್ ಇಲಾಖೆ!? ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ಅವರು, ವೀರಣ್ಣಪಾಳ್ಯದಿಂದ ಹೆಬ್ಬಾಳ ಕಡೆಗಿನ ರಿಂಗ್ ರೋಡಿನ ಸರ್ವಿಸ್ ರಸ್ತೆಯ ವಿಡಿಯೊವನ್ನು ಸಾರ್ವಜನಿಕರು ನನಗೆ ಕಳಿಸಿದ್ದಾರೆ. … Continue reading R Ashok: ರಾಜ್ಯದಲ್ಲಿರುವುದು ನಾಲಾಯಕ್ ದರಿದ್ರ ಸರ್ಕಾರ: ಆರ್ ಅಶೋಕ್!