ನಾಗಮಂಗಲ ಗಲಭೆ ಕೇಸ್: ಮುಸ್ಲೀಂ, ಹಿಂದೂ ಯಾರೇ ಆಗಿದ್ದರೂ ಕ್ರಮ; ಸಿದ್ದರಾಮಯ್ಯ!

ಬೆಂಗಳೂರು:- ನಾಗಮಂಗಲ ಗಲಭೆ ಕೇಸ್ ಗೆ ಸಂಬಂಧಿಸಿದಂತೆ ಮುಸ್ಲೀಂ, ಹಿಂದೂ ಯಾರೇ ಆಗಿದ್ದರೂ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. Hubballi: ಸೊನಾಲಿಯಮ್ , ದೂಧಸಾಗರ ನಿಲ್ದಾಣಗಳ ಮಧ್ಯೆ ಹಳಿ ತಪ್ಪಿದ ಗೂಡ್ಸ್ ರೈಲು ! ಈ ಸಂಬಂಧ ಟ್ವೀಟ್ ಮಾಡಿರುವ ಸಿದ್ದು, ನಾಗಮಂಗಲದಲ್ಲಿ ಗಣೇಶ ವಿಸರ್ಜನೆಯ ವೇಳೆ ನಡೆದಿರುವ ಕಲ್ಲುತೂರಾಟವು ಸಮಾಜದ ಶಾಂತಿ, ನೆಮ್ಮದಿಗೆ ಧಕ್ಕೆತರುವ ಕಿಡಿಗೇಡಿಗಳ ದುಷ್ಕೃತ್ಯ ಎನ್ನುವುದು ನಿಸ್ಸಂಶಯ. ಆರೋಪಿಗಳು ಯಾವುದೇ ಧರ್ಮದವರಾಗಿರಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ. ಜೊತೆಗೆ ಈ … Continue reading ನಾಗಮಂಗಲ ಗಲಭೆ ಕೇಸ್: ಮುಸ್ಲೀಂ, ಹಿಂದೂ ಯಾರೇ ಆಗಿದ್ದರೂ ಕ್ರಮ; ಸಿದ್ದರಾಮಯ್ಯ!