Kumaraswamy: ಮಂಡ್ಯದಲ್ಲಿ ನನ್ನ ಗೆಲುವು ನಿಶ್ಚಿತ – ಹೆಚ್ ಡಿ ಕುಮಾರಸ್ವಾಮಿ!

ಮಂಡ್ಯ:- ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು ಮಂಡ್ಯದಿಂದ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ಮಂಡ್ಯ ಜಿಲ್ಲೆ ಜನ ನನ್ನನ್ನು ಗೆಲ್ಲಿಸಿದ್ದಾರೆ. ಈ ಜಯ ನನ್ನದಲ್ಲಾ, ಜಿಲ್ಲೆಯ ಜನತೆಯದ್ದು, ಜಿಲ್ಲೆಯ ಜನ ನನ್ನ ಪರ ಪ್ರಚಾರ ಮಾಡಿ, ಚುನಾವಣೆ ನಡೆಸಿದ್ದಾರೆ. ಜಿಲ್ಲೆಯಲ್ಲಿ ಪಕ್ಷಾತೀತಾಗಿ ನನ್ನನ್ನು ಬೆಂಬಲಿಸಿದ್ದಾರೆ. ಹಾಗಾಗಿ ಈ ಜಯ ನನ್ನದಲ್ಲ, ಜಿಲ್ಲೆಯ ಜನರದ್ದು ಎಂದು ಫಲಿತಾಂಶ ಬರುವ ಮುನ್ನವೇ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬೊಜ್ಜು ಕರಗಿಸಲು ಶಸ್ತ್ರಚಿಕಿತ್ಸೆ ಮೊರೆ ಹೋಗುವವರು … Continue reading Kumaraswamy: ಮಂಡ್ಯದಲ್ಲಿ ನನ್ನ ಗೆಲುವು ನಿಶ್ಚಿತ – ಹೆಚ್ ಡಿ ಕುಮಾರಸ್ವಾಮಿ!