ಶಿಡ್ಲಘಟ್ಟ ಕಾಂಗ್ರೆಸ್ ಗೆ ನನ್ನದೇ ನಾಯಕತ್ವ; ರಾಜೀವ್ ಗೌಡ!

ಶಿಡ್ಲಘಟ್ಟ: ನನ್ನ ನಾಯಕತ್ವದಲ್ಲಿ ಪಕ್ಷ ಮುನ್ನಡೆಯುತ್ತದೆ, ಕಾರ್ಯಕರ್ತರಲ್ಲಿ ಯಾವುದೇ ಗೊಂದಲ ಉಂಟಾಗುವುದು ಬೇಡ ಎಂದು ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ತಿಳಿದರು. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಅಭ್ಯರ್ಥಿ ಕೆವಿ. ಗೌತಮ್ ಪ್ರಚಾರ ಪ್ರವಾಸ ಕೈಗೊಳ್ಳುವ ಕುರಿತು ನಗರದ ಕಾಂಗ್ರೆಸ್ ಭವನದಲ್ಲಿ ಏರ್ಪಡಿಸಿದ್ದ ಮುಖಂಡರ ಸಮಾವೇಶದಲ್ಲಿ ಅವರು ಮಾತನಾಡಿದರು. ಕಾಂಗ್ರೆಸ್ ನ ತತ್ವ ಸಿದ್ಧಾಂತಗಳನ್ನು ಒಪ್ಪಿ ಪಕ್ಷಕ್ಕೆ ಬರುವವರನ್ನು ಸ್ವಾಗತಿಸುತ್ತೇವೆ, ಅದರ ಅರ್ಥ ನಾಯಕತ್ವ ಬಿಟ್ಟು ಕೊಡುತ್ತೇವೆ ಎಂದಲ್ಲ. ಕ್ಷೇತ್ರದಲ್ಲಿ ನನ್ನ ನಾಯಕತ್ವ ಮುಂದುವರೆಯುತ್ತದೆ ಕಾರ್ಯಕರ್ತಲ್ಲಿ ಯಾವ ಗೊಂದಲವು … Continue reading ಶಿಡ್ಲಘಟ್ಟ ಕಾಂಗ್ರೆಸ್ ಗೆ ನನ್ನದೇ ನಾಯಕತ್ವ; ರಾಜೀವ್ ಗೌಡ!