ನನ್ನ ಕ್ರಿಕೆಟ್ ಕೆರಿಯರ್ ಹಾಳಾಗಿದ್ದು ಆತನಿಂದ… ಕಿಂಗ್ ಕೊಹ್ಲಿ ವಿರುದ್ಧ ರಾಯುಡು ಗುಡುಗು!
ನನ್ನ ಕ್ರಿಕೆಟ್ ಕರಿಯರ್ ಹಾಳಾಗಿದ್ದೆ ಕೊಹ್ಲಿಯಿಂದ ಎಂದು ಹೇಳುವ ಮೂಲಕ 2019ರ ಘಟನೆ ಬಗ್ಗೆ ಅಂಬಾಟಿ ರಾಯುಡು ಸತ್ಯ ಬಿಚ್ಚಿಟ್ಟಿದ್ದಾರೆ. ಜಾನಪದ ಕಲಾವಿದ ಎಂಜಿ ಈಶ್ವರಪ್ಪ ನಿಧನ…! 2019ರ ಏಕದಿನ ವಿಶ್ವಕಪ್ ಟೂರ್ನಿಯ ಭಾರತ ತಂಡದಲ್ಲಿ ಸ್ಥಾನ ಕಳೆದುಕೊಳ್ಳಲು ಕೊಹ್ಲಿಯೇ ಕಾರಣ ಎಂದು ಹೇಳುವ ಮೂಲಕ ಮತ್ತೊಂದು ವಿವಾದ ಸೃಷ್ಟಿಸಿದ್ದಾರೆ. ನನಗೂ ಬಿಸಿಸಿಐ ಆಯ್ಕೆ ಸಮಿತಿಯಲ್ಲಿದ್ದ ಒಬ್ಬ ಸದಸ್ಯರಿಗೂ ಒಂದು ಸಮಸ್ಯೆ ಇತ್ತು. ಆಂಧ್ರದ ಪರ ಆಡುತ್ತಿದ್ದಾಗ ನನ್ನ ಕ್ರಿಕೆಟ್ ವೃತ್ತಿ ಜೀವನದ ಆರಂಭದಲ್ಲೂ ಇವರಿಂದ ನನಗೆ … Continue reading ನನ್ನ ಕ್ರಿಕೆಟ್ ಕೆರಿಯರ್ ಹಾಳಾಗಿದ್ದು ಆತನಿಂದ… ಕಿಂಗ್ ಕೊಹ್ಲಿ ವಿರುದ್ಧ ರಾಯುಡು ಗುಡುಗು!
Copy and paste this URL into your WordPress site to embed
Copy and paste this code into your site to embed