ಇವುಗಳು ನಿಮ್ಮ ಅಡುಗೆ ಮನೆಯಲ್ಲಿ ಖಾಲಿ ಆಗಿದ್ಯಾ!?.. ಗೊತ್ತಿರಲಿ ಬಡತನದ ಮುನ್ಸೂಚನೆ!

ಅಡುಗೆ ಮನೆಯಲ್ಲಿ ಇವುಗಳು ಖಾಲಿಯಾದರೆ ಅನ್ನಪೂರ್ಣೇಶ್ವರಿ ಕೋಪದಿಂದ ಬಡತನ ಬರುತ್ತೆ.. ತಾಯಿ ಅನ್ನಪೂರ್ಣೇಶ್ವರಿಯು ಲಕ್ಷ್ಮಿ ದೇವಿಯ ರೂಪವಾಗಿದ್ದಾಳೆ ಮತ್ತು ಆಕೆ ಅಡುಗೆ ಮನೆಯಲ್ಲಿ ನೆಲೆಸಿರುತ್ತಾಳೆ. ಹಾಗಾಗಿ, ಆಕೆಯ ಕೋಪಕ್ಕೆ ಗುರಿಯಾಗದಂತೆ ನೋಡಿಕೊಳ್ಳಲು ಅಡುಗೆ ಮನೆಯಲ್ಲಿ ಕೆಲವೊಂದು ನಿಯಮಗಳನ್ನು ಅನುಸರಿಸಬೇಕೆಂದು ಉಲ್ಲೇಖಿಸಲಾಗಿದೆ. ಕಿಂಗ್ ಕೊಹ್ಲಿ ಅಭ್ಯಾಸ ಪಂದ್ಯ ಆಡದಿರಲು ಕಾರಣ ತಿಳಿಸಿದ ಹಿಟ್ ಮ್ಯಾನ್..! ಡುಗೆ ಮನೆಯಲ್ಲಿ ಕೆಲವು ವಸ್ತುಗಳಿದ್ದು, ಅವುಗಳು ಮುಗಿಯುವ ಮುನ್ನವೇ ತುಂಬಿಸಬೇಕು. ಅವುಗಳನ್ನು ಖಾಲಿ ಬಿಡಬಾರದು ಎಂದು ಹೇಳಲಾಗಿದೆ. ಏಕೆಂದರೆ ಅಡುಗೆ ಮನೆಯಲ್ಲಿ ಈ … Continue reading ಇವುಗಳು ನಿಮ್ಮ ಅಡುಗೆ ಮನೆಯಲ್ಲಿ ಖಾಲಿ ಆಗಿದ್ಯಾ!?.. ಗೊತ್ತಿರಲಿ ಬಡತನದ ಮುನ್ಸೂಚನೆ!