Hubballi: ಮುಸ್ಲಿಂರು ಅಂದಕೂಡಲೇ ಬಿಜೆಪಿಯವರು ಬಂದು ಬಿಡುತ್ತಾರೆ- ಸಂತೋಷ ಲಾಡ್!

ಹುಬ್ಬಳ್ಳಿ:- ಹಳೇ ಹುಬ್ಬಳ್ಳಿ ಗಲಭೆ ಪ್ರಕರಣ ಮಾತ್ರವಲ್ಲ 42 ಕೇಸ್ ಗಳನ್ನು ಹಿಂಪಡೆಯಲಾಗಿದೆ. ಪ್ರಮುಖವಾಗಿ ಹಳೇ ಹುಬ್ಬಳ್ಳಿ ಕೇಸ್ ಬಗ್ಗೆ ಬಿಜೆಪಿಯವರು ಮಾತನಾಡುತ್ತಾರೆ. ಕ್ಯಾಬಿನೆಟ್ ನಲ್ಲಿ ಉಪಸಮಿತಿ ಮಾಡಿ, ವರದಿ ಕೊಟ್ಟಿದೆ ಒಪ್ಪಿಕೊಂಡಿದೆ ಎಂದು ಸಚಿವ ಸಂತೋಷ್ ಲಾಡ್ ಹೇಳಿದರು. ಮಳೆ ಅವಾಂತರ: ಕುಸಿದು ಬಿದ್ದ ಸೇತುವೆ, ಸಂಪರ್ಕ ಕಡಿತ! ನಗರದಲ್ಲಿ ವಿಮಾನ ನಿಲ್ದಾಣದಲ್ಲಿಂದು ಮಾತನಾಡಿದ ಅವರು, ಕಾಂಗ್ರೆಸ್ ನವರು ಮುಸ್ಲಿಂ ಓಲೈಕೆ ಮಾಡುತ್ತಿದ್ದಾರೆಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕೋರ್ಟ್‌ ಏನ್ ಹೇಳುತ್ತೆ ಎಂಬುದು ವಾದ ಎಂದರು. … Continue reading Hubballi: ಮುಸ್ಲಿಂರು ಅಂದಕೂಡಲೇ ಬಿಜೆಪಿಯವರು ಬಂದು ಬಿಡುತ್ತಾರೆ- ಸಂತೋಷ ಲಾಡ್!