ದೇವಾಲಯದಲ್ಲೇ 75 ವರ್ಷದ ಅರ್ಚಕನ ಕೊಲೆ: ಪ್ರಕರಣ ತನಿಖೆಗೆ ಪೊಲೀಸರು ಮೀನಾಮೇಷ!

ನವದೆಹಲಿ:- ಭದೋಹಿಯ ಸುರಿಯಾವದಲ್ಲಿರುವ ಪುರಾತನ ಹನುಮಾನ್ ದೇವಾಲಯದ ಆವರಣದಲ್ಲಿ 75 ವರ್ಷದ ಅರ್ಚಕನ ಕೊಲೆ ನಡೆದಿದೆ. ಬಡ್ಡಿ ವ್ಯವಹಾರಕ್ಕೆ ಯುವಕನ ಮೇಲೆ ಹಲ್ಲೆ: ಆದ್ರೆ ಅಸಲಿಯತ್ತೆ ಬೇರೆ ಇದೆ: ತನಿಖೆ ಕೈಗೊಂಡ ‌ಪೊಲೀಸರು! ಕತ್ತು ಸೀಳಿ ದೇವಸ್ಥಾನದ ಆವರಣದಲ್ಲೇ ಅವರನ್ನು ಕೊಲೆ ಮಾಡಲಾಗಿದೆ. ದೇವಸ್ಥಾನದಲ್ಲಿ ಕಳ್ಳತನ ಹಾಗೂ ಹಲವು ಜನರು ಗುಂಪು ಸೇರುತ್ತಿರುವ ಬಗ್ಗೆ ಅರ್ಚಕ ಪೊಲೀಸರಿಗೆ ಹಲವು ಬಾರಿ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ದೇವಸ್ಥಾನದಲ್ಲಿದ್ದ ಹಲವು ಕಾಣಿಕೆ ಡಬ್ಬಗಳೂ ನಾಪತ್ತೆಯಾಗಿದ್ದವು. ಅರ್ಚಕರ ದೂರಿನ … Continue reading ದೇವಾಲಯದಲ್ಲೇ 75 ವರ್ಷದ ಅರ್ಚಕನ ಕೊಲೆ: ಪ್ರಕರಣ ತನಿಖೆಗೆ ಪೊಲೀಸರು ಮೀನಾಮೇಷ!