Murder Case: ಜಾಸ್ತಿ ಕುಡಿಬೇಡ ಮಗನೇ ಎಂದು ಬುದ್ಧಿವಾದ ಹೇಳಿದ ಅಪ್ಪನನ್ನೇ ಕೊಲೆಗೈದ ಪುತ್ರ!

ಗೋರಖ್ ಪುರ:- ಜಾಸ್ತಿ ಕುಡಿಬೇಡ ಮಗನೇ ಎಂದು ಬುದ್ಧಿವಾದ ಹೇಳಿದ ತಂದೆಯ ಮಾತಿನಿಂದ ಕೋಪಗೊಂಡು ಮಗನಿಂದಲೇ ತಂದೆಯ ಬರ್ಬರ ಕೊಲೆ ನಡೆದಿರುವ ಘಟನೆ ಜರುಗಿದೆ. Karma Hit back ಎಂದರೇ ಇದೇ ಅಲ್ಲವೇ ಸಿದ್ದರಾಮಯ್ಯ ನವರೇ?: CM ಅಣಕಿಸಿ HDK ಪೋಸ್ಟ್! ಈ ಘಟನೆ ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ಜರುಗಿದೆ. ಕುಡಿತದ ಚಟಕ್ಕೆ ಒಳಗಾಗಿದ್ದ ಮಗನಿಗೆ ತಂದೆ ಬುದ್ದಿ ಹೇಳಿದ್ದೆ ತಪ್ಪಾಯ್ತು. ತಂದೆಯ ಬುದ್ದಿ ಮಾತಿನಿಂದ ಕೋಪಗೊಂಡ ಮಗ ಈ ಕೃತ್ಯ ಮಾಡಿದ್ದಾನೆ ಎಂದು ಪ್ರಾಥಮಿಕ ತನಿಖೆಯಲ್ಲಿ … Continue reading Murder Case: ಜಾಸ್ತಿ ಕುಡಿಬೇಡ ಮಗನೇ ಎಂದು ಬುದ್ಧಿವಾದ ಹೇಳಿದ ಅಪ್ಪನನ್ನೇ ಕೊಲೆಗೈದ ಪುತ್ರ!