ಕೊಲೆ ಪ್ರಕರಣ: ನಾಳೆ ದರ್ಶನ್ ಬಂಧನ ಅವಧಿ ಮುಕ್ತಾಯ, ಜಾಮೀನು ಅರ್ಜಿ ಸಲ್ಲಿಸಲು ದಾಸ ತಯಾರಿ!

ಬೆಂಗಳೂರು:- ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಳೆ ದರ್ಶನ್ ರ ಬಂಧನ ಅವಧಿ ಮುಕ್ತಾಯ ಆಗಲಿದೆ. ಹೀಗಾಗಿ ದರ್ಶನ್ ಜಾಮೀನು ಅರ್ಜಿ ತಯಾರಿ ನಡೆಸಿದ್ದಾರೆ. ಶಾಲೆಗೆ ಹೋದ ವಿದ್ಯಾರ್ಥಿ ಮರಳಿ ಬರಲೇ ಇಲ್ಲ: ಬಸ್ ಹರಿದು ಸಾವು! ಬಳ್ಳಾರಿ ಜೈಲಲ್ಲಿರುವ ನಟ ದರ್ಶನ್ ಫಿಟ್ನೆಸ್ ಮೇಂಟೇನ್ ಮಾಡಲು ಒದ್ದಾಡ್ತಿದ್ದಾರೆ. ಜಿಮ್‌ನಲ್ಲಿ ಬೆವರು ಹರಿಸಲು ಅವಕಾಶ ಸಿಗದ ಕಾರಣ ಊಟದ ಮೆನು ಬದಲಿಸಿದ್ದಾರೆ. ಅನ್ನ ಬಿಟ್ಟು ಚಪಾತಿ, ಮುದ್ದೆ ಊಟಕ್ಕೆ ಮೊರೆ ಹೋಗಿದ್ದಾರೆ. ಜೊತೆಗೆ ವಿಟಮಿನ್ ಟ್ಯಾಬ್ಲೆಟ್‌ಗಳನ್ನು ದರ್ಶನ್ … Continue reading ಕೊಲೆ ಪ್ರಕರಣ: ನಾಳೆ ದರ್ಶನ್ ಬಂಧನ ಅವಧಿ ಮುಕ್ತಾಯ, ಜಾಮೀನು ಅರ್ಜಿ ಸಲ್ಲಿಸಲು ದಾಸ ತಯಾರಿ!