Murder Case: ಈ ವಿಷಯದಲ್ಲಿ ದರ್ಶನ್ ದುಡುಕಬಾರದಿತ್ತು.. ಬೇಸರ ಹೊರ ಹಾಕಿದ ನಟಿ ಶೃತಿ!
ಬೆಂಗಳೂರು:- ನಟ ದರ್ಶನ್ ಬಂಧನ ವಿಚಾರವಾಗಿ ನಟಿ ಶೃತಿ ಪ್ರತಿಕ್ರಿಯೆ ನೀಡಿದ್ದಾರೆ. ಹಾಲಿನ ದರ ಹೆಚ್ಚಳ.. ಆಡಳಿತ ಪಕ್ಷದ ಬಗ್ಗೆ ದೇಶಪಾಂಡೆ ಹೇಳಿದ್ದೇನು!? ನಟ ದರ್ಶನ್ ಕಷ್ಟದಿಂದ ಬೆಳೆದವರು. ಸಿನಿಮಾ ದರ್ಶನ್ ಹಾರ್ಡ್ ವರ್ಕ್ ಮಾಡ್ತಾರೆ. ಜನ ಕೊಡೋ ದುಡ್ಡಿಗೆ ಮೋಸ ಮಾಡಬಾರದು ಎನ್ನುವ ಜವಾಬ್ದಾರಿ ಅವರಿಗೆ ಇದೆ. ಮೈಕಟ್ಟಿನ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದರು. ಇಂತಹ ಪ್ರಕರಣದಲ್ಲಿ ದರ್ಶನ್ ಸಿಲುಕಿದ ವಿಚಾರ ಕೇಳಿ ಶಾಕ್ ಆಯ್ತು. ಇದಕ್ಕೆಲ್ಲಾ ತಾರ್ಕಿಕ ಅಂತ್ಯ ಸಿಗಬೇಕು ಎಂದ್ರು. ಇದನ್ನು ಯಾರು … Continue reading Murder Case: ಈ ವಿಷಯದಲ್ಲಿ ದರ್ಶನ್ ದುಡುಕಬಾರದಿತ್ತು.. ಬೇಸರ ಹೊರ ಹಾಕಿದ ನಟಿ ಶೃತಿ!
Copy and paste this URL into your WordPress site to embed
Copy and paste this code into your site to embed