ಮುಡಾಗೆ ಸೈಟ್ ವಾಪಸ್: ಶರಣಾಗತಿಯೋ ಅಥವಾ ಡ್ಯಾಮೇಜ್ ಕಂಟ್ರೋಲಾ?- ಯತ್ನಾಳ್ ವ್ಯಂಗ್ಯ!

ಬೆಂಗಳೂರು:- 14 ನಿವೇಶಗಳನ್ನು ವಾಪಡ್ ನೀಡುವುದಾಗಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ನಿರ್ಧರಿಸಿದ್ದಾರೆ. ಈ ಬಗ್ಗೆ ಖುದ್ದು ಪಾರ್ವತಿ ಅವರೇ ಮುಡಾ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬರಲ್ಲ: ಸಿದ್ದರಾಮಯ್ಯ ಟೀಕಿಸಿದ ಆರ್ ಅಶೋಕ್! ಈ ಬಗ್ಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​ ಟ್ವೀಟ್​ ಮೂಲಕ ಪ್ರತಿಕ್ರಿಯಿಸಿದ್ದು, ಇದು ಶರಣಾಗತಿಯೋ ಅಥವಾ ಡ್ಯಾಮೇಜ್ ಕಂಟ್ರೋಲಾ? ಪರಿಹಾರ ರೂಪದಲ್ಲಿ ಬಂದ 14 ಸೈಟ್ ಹಿಂತಿರುಗಿಸುತ್ತಿದ್ದಾರೆ. ಯಾಕೆ ಈ ನಿರ್ಧಾರ ತೆಗೆದುಕೊಂಡಿದ್ದೀರಿ. ಯಾಕೆ … Continue reading ಮುಡಾಗೆ ಸೈಟ್ ವಾಪಸ್: ಶರಣಾಗತಿಯೋ ಅಥವಾ ಡ್ಯಾಮೇಜ್ ಕಂಟ್ರೋಲಾ?- ಯತ್ನಾಳ್ ವ್ಯಂಗ್ಯ!