ಮುಡಾ ಹಗರಣ: ಸಿದ್ದರಾಮಯ್ಯ ವಿರುದ್ಧ ಕೆಂಡಕಾರಿದ ಎಂಎಲ್ಸಿ ಕೆ.ಎಸ್. ನವೀನ್!

ಚಿತ್ರದುರ್ಗ :- ಮುಡಾ ಹಗರಣ ಕುರಿತಂತೆ ಸಿಎಂ ಸಿದ್ಧರಾಮಯ್ಯ ವಿರುದ್ಧ ಎಂಎಲ್ಸಿ ಕೆ.ಎಸ್. ನವೀನ್ ಆಕ್ರೋಶ ಹೊರ ಹಾಕಿದ್ದಾರೆ. ಚಿತ್ರದುರ್ಗದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ‌ ಮೇಲೆ ಬಂದ ಆರೋಪಗಳಿಗೆ ಅವರೇ ತೀರ್ಪು ಬರೆದಿದ್ದಾರೆ. ಸಿದ್ದರಾಮಯ್ಯ ಧರ್ಮಪತ್ನಿ ಪಾರ್ವತಮ್ಮ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಮುಡಾಗೆ 14 ಸೈಟ್ ವಾಪಸ್ ಕೊಡೋದಾಗಿ ಪತ್ರ ಬರೆದಿದ್ದಾರೆ. ಈ‌ ಮೂಲಕ ಸಿದ್ದರಾಮಯ್ಯ ಇಡಿ, ಲೋಕಾಯುಕ್ತಕ್ಕೂ ಮೊದಲೇ ಸ್ವತಃ ಅವರ ತೀರ್ಪು ಅವರೇ ಬರೆದಿದ್ದಾರೆ. ನೀವು ನಿತ್ಯ ಅಲೋವೆರಾ ಬಳಸುತ್ತಿದ್ದಾರಾ!? ಹಾಗಿದ್ರೆ ಅದರ … Continue reading ಮುಡಾ ಹಗರಣ: ಸಿದ್ದರಾಮಯ್ಯ ವಿರುದ್ಧ ಕೆಂಡಕಾರಿದ ಎಂಎಲ್ಸಿ ಕೆ.ಎಸ್. ನವೀನ್!