ಮುಡಾ ಹಗರಣ: ಮತ್ತೊಂದು ಸುತ್ತಿನ ಹೋರಾಟಕ್ಕೆ ಸಜ್ಜಾದ ಕಮಲ ನಾಯಕರು!
ಬೆಂಗಳೂರು:- ಮುಡಾ ಪ್ರಕರಣದಲ್ಲಿ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಮತ್ತೊಂದು ಸುತ್ತಿನ ಹೋರಾಟಕ್ಕೆ ರಾಜ್ಯ ಬಿಜೆಪಿ ಮುಂದಾಗಿದೆ.ಗುರುವಾರದಂದು ರಾಜ್ಯಾದ್ಯಂತ ಹೋರಾಟ ಮಾಡುವುದಾಗಿ ಕೇಸರಿ ನಾಯಕರು ಕರೆ ನೀಡಿದ್ದಾರೆ.ಅಲ್ದೇ ರಾಜ್ಯಪಾಲರಿಗೆ ಬಹಿರಂಗವಾಗಿ ಬೆದರಿಕೆ ಹಾಕಿರುವ ಕಾಂಗ್ರೆಸ್ ನಾಯಕರು ವರ್ತನೆಗೆ ಕಮಲ ನಾಯಕರು ಕೊತ ಕೊತ ಕುದಿಯುತ್ತಿದ್ದಾರೆ. ನಿರುದ್ಯೋಗಿಗಳೇ ಗಮನಿಸಿ: ನಮ್ಮ ಮೆಟ್ರೊದಲ್ಲಿದೆ ಹಲವು ಉದ್ಯೋಗ, ಆಸಕ್ತರು ತಕ್ಷಣ ಅರ್ಜಿ ಸಲ್ಲಿಸಿ! ಸಿಎಂ ವಿರುದ್ದ ಬಿಜೆಪಿ ಪ್ರಯೋಗ ಮಾಡಿರೋ ಮೂಡಾ ಅಸ್ತ್ರವನ್ನ ಸದ್ಯಕ್ಕೆ ಬಿಡುವ ಸೂಚನೆ ಕಾಣ್ತಿಲ್ಲ. … Continue reading ಮುಡಾ ಹಗರಣ: ಮತ್ತೊಂದು ಸುತ್ತಿನ ಹೋರಾಟಕ್ಕೆ ಸಜ್ಜಾದ ಕಮಲ ನಾಯಕರು!
Copy and paste this URL into your WordPress site to embed
Copy and paste this code into your site to embed