ಮುಡಾ ಹಗರಣ: ಸಿದ್ದರಾಮಯ್ಯಗೆ ಮತ್ತೊಂದು ಸಂಕಷ್ಟ; ನ್ಯಾಯಾಲಯದಲ್ಲಿ CM ವಿರುದ್ಧ ದಾಖಲಾಯ್ತು ಖಾಸಗಿ ದೂರು.!

ಬೆಂಗಳೂರು:- ಸಿ ಎಂ ಸಿದ್ದರಾಮಯ್ಯಗೆ ಮುಡಾ ಸೈಟ್ ಹಗರಣದ ಆರೋಪದಲ್ಲಿ ಈಗ ಮತ್ತೊಂದು ಸಂಕಷ್ಟ ಶುರುವಾಗಿದೆ. ರಾಜ್ಯಪಾಲರ ಶೋಕಾಸ್ ನೋಟೀಸ್ ಗೆ ಇನ್ನೂ ಸುಧಾರಿಸಿಕೊಳ್ಳುತ್ತಿರೋ ಸಿಎಂಗೆ ಸಾಮಾಜಿಕ ಕಾರ್ಯಕರ್ತ ಕೋರ್ಟ್ ಮೆಟ್ಟಿಲೇರಿ ಮತ್ತೊಂದು ಶಾಕ್ ಕೊಟ್ಟಿದ್ದಾರೆ. ಸಿಎಂ ವಿರುದ್ದ ಕೋರ್ಟ್ ನಲ್ಲಿ ದಾಖಲಾಗಿರುವ ಕೇಸ್ನ ಡಿಟೇಲ್ಸ್ ತೋರಿಸ್ತೀವಿ ನೋಡಿ,, ಇನ್ನೊಂದು ವಾರದಲ್ಲಿ ಬಿಜೆಪಿ, ಜೆಡಿಎಸ್ ಎಲ್ಲಾರದ್ದು ಹೊರಬರಲಿದೆ: ಚಲುವರಾಯಸ್ವಾಮಿ ಹೊಸ ಬಾಂಬ್! ಮುಡಾ ಹಗರಣದಲ್ಲಿ ಸಿ ಎಂ ಗೆ ಮತ್ತೊಂದು ಸಂಕಷ್ಟ ಶುರುವಾಗಿದೆ.ನೀಟ್ & ಕ್ಲೀನ್ ಎನ್ನಿಸಿಕೊಳ್ಳುತ್ತಿದ್ದ … Continue reading ಮುಡಾ ಹಗರಣ: ಸಿದ್ದರಾಮಯ್ಯಗೆ ಮತ್ತೊಂದು ಸಂಕಷ್ಟ; ನ್ಯಾಯಾಲಯದಲ್ಲಿ CM ವಿರುದ್ಧ ದಾಖಲಾಯ್ತು ಖಾಸಗಿ ದೂರು.!