Muda Scam: ತುಷಾರ್ ಮೆಹ್ತಾ ವಾದದಿಂದ ಸಿದ್ದರಾಮಯ್ಯಗೆ ಟೆನ್ಷನ್, ಮುಂದೇನು!?

ಬೆಂಗಳೂರು:- ಮುಡಾ ಹಗರಣ ಸಂಬಂಧ ರಾಜ್ಯಪಾಲರ ಪ್ರಾಸಿಕ್ಯೂಶನ್ ಆದೇಶ ರದ್ದುಪಡಿಸಲು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪರ ತುಷಾರ್ ಮೆಹ್ತಾ ವಾದ ಮಂಡಿಸಿದ್ದಾರೆ. ಈ ವೇಳೆ ಸಂಪುಟ ಸಲಹೆಯನ್ನು ರಾಜ್ಯಪಾಲರು ಪರಿಗಣಿಸಿಲ್ಲ ಅನ್ನೋ ವಾದಕ್ಕೆ ತಿರುಗೇಟು ನೀಡಿದ್ದಾರೆ. ಪುರಸಭೆ ಚುನಾವಣೆ ವೇಳೆ ಸದ್ದು ಮಾಡಿದ ಲಾಂಗು, ಮಚ್ಚು: 8 ಜನರ ವಿರುದ್ಧ FIR, ನಾಲ್ವರು ಅರೆಸ್ಟ್! ರಾಜ್ಯಪಾಲರು ಸಂಪುಟ ಸಲಹೆ ಪರಿಗಣಿಸಬೇಕು ಎಂದಿಲ್ಲ ಎಂದು ವಾದಿಸಿದ್ದಾರೆ. ತುಷಾರ್ ಮೆಹ್ತಾ ವಾದ … Continue reading Muda Scam: ತುಷಾರ್ ಮೆಹ್ತಾ ವಾದದಿಂದ ಸಿದ್ದರಾಮಯ್ಯಗೆ ಟೆನ್ಷನ್, ಮುಂದೇನು!?