Muda Scam: ಪ್ರಾಸಿಕ್ಯೂಷನ್ ಕೇಸ್ ಗೆ ರಾಷ್ಟ್ರಪತಿ ಎಂಟ್ರಿ; ರಾಜ್ಯ ಸಿ ಎಸ್ ಗೆ ಪತ್ರ!

ಬೆಂಗಳೂರು:- ಮುಡಾ ಹಗರಣಕ್ಕೆ ಸಂಬಂಧಿಸಿದಂತೆ CM ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ಕೊಟ್ಟ ಕೇಸ್ ಗೆ ಇದೀಗ ರಾಷ್ಟ್ರಪತಿಗಳು ಎಂಟ್ರಿ ಕೊಟ್ಟಿದ್ದಾರೆ. Muda Scam: ತುಷಾರ್ ಮೆಹ್ತಾ ವಾದದಿಂದ ಸಿದ್ದರಾಮಯ್ಯಗೆ ಟೆನ್ಷನ್, ಮುಂದೇನು!? ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿರುವುದರ ವಿರುದ್ಧ ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್​​ ಬಾಬು ನೀಡಿರುವ ದೂರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸ್ಪಂದಿಸಿದ್ದು, ಸರಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ ಎಂದು ತಿಳಿದು … Continue reading Muda Scam: ಪ್ರಾಸಿಕ್ಯೂಷನ್ ಕೇಸ್ ಗೆ ರಾಷ್ಟ್ರಪತಿ ಎಂಟ್ರಿ; ರಾಜ್ಯ ಸಿ ಎಸ್ ಗೆ ಪತ್ರ!