Muda Scam: ಬೆಂಗಳೂರಿಗೂ ಮುಡಾ ನಂಟಿದ್ಯಾ!? ಬಿಲ್ಡರ್ ಮನೆ ಮೇಲೆ ಇಡಿ ದಾಳಿ ವೇಳೆ ವಿಚಾರ ಬೆಳಕಿಗೆ!

ಬೆಂಗಳೂರು:- ಇಡೀ ದೇಶದಾದ್ಯಂತ  ಮುಡಾ ಹಗರಣ ಭಾರೀ ಸದ್ದು ಮಾಡಿತ್ತು. ಇದು ಸಿಎಂ ಸಿದ್ದರಾಮಯ್ಯರ ಕುರ್ಚಿಯನ್ನೇ ಅಲುಗಾಡುವಂತೆ ಮಾಡಿತ್ತು. ಭ್ರಷ್ಠಾಚಾರದ “ಜಾಗೃತಿ ಅರಿವು ಸಪ್ತಾಹ-2024”: ವಿಧಾನಸೌಧದಲ್ಲಿ ಪ್ರತಿಜ್ಞಾ ವಿಧಿ ಬೋದಿಸಿದ ಸಿಎಂ! ದೊಡ್ಡ ಹಗರಣ ಆಗಿರೋದ್ರಿಂದ ಇದು ಇಡಿ ಸುಪರ್ದಿಗೂ ಬಂದಿತ್ತು. ಹೀಗಾಗಿ ತನಿಖೆ ಚುರುಕು ಗೊಳಿಸಿರುವ ಇಡಿ ಇದೀಗ ಬೆಂಗಳೂರಿನಲ್ಲಿ ಬಿಲ್ಡರ್ ಮನೆಯಲ್ಲಿ ದಾಳಿ ಮಾಡಿ ಪರಿಶೀಲಿಸಿದೆ. ಮುಡಾ ಹಗರಣದ ತನಿಖೆಯನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನಡೆಸುತ್ತಿದ್ದಾರೆ. ಮುಡಾ ಹಗರಣದ ಜಾಡು ಬೆಂಗಳೂರಿನವರೆಗೂ ವ್ಯಾಪಿಸಿದ್ದು, ಇಡಿ … Continue reading Muda Scam: ಬೆಂಗಳೂರಿಗೂ ಮುಡಾ ನಂಟಿದ್ಯಾ!? ಬಿಲ್ಡರ್ ಮನೆ ಮೇಲೆ ಇಡಿ ದಾಳಿ ವೇಳೆ ವಿಚಾರ ಬೆಳಕಿಗೆ!