Bengaluru: ಎಂಎಸ್‌ ರಾಮಯ್ಯ ಆಸ್ಪತ್ರೆಗೆ ಬೆಂಕಿ! ಹಲವರಿಗೆ ಗಾಯ; ರೋಗಿಗಳ ಸ್ಥಳಾಂತರ!

ಬೆಂಗಳೂರು:- ನಗರದ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಕಾಣಿಸಿಕೊಂಡ ಬೆಂಕಿ ಹಿನ್ನೆಲೆ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಆರೋಪ ಕೇಳಿಬಂದಿದೆ. ನಿರ್ಲಕ್ಷ್ಯದಿಂದಾಗಿ ತನ್ನ ಗಂಡ ಸಾವನ್ನಪ್ಪಿರುವುದಾಗಿ ಪತ್ನಿಯು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಬೆಳಗ್ಗೆ ಎದ್ದಾಕ್ಷಣ ಯವಾಗಲೂ ಹೀಗೆ ಇರಿ: ಲಕ್ಷ್ಮೀ ಆಶೀರ್ವಾದ ನಿಮ್ಮ ಮೇಲಿರತ್ತೆ! ನಗರದಲ್ಲಿ ವಾಸವಾಗಿರುವ ರೋಹಿಣಿ ಜಯನ್ ಎಂಬುವರು ನೀಡಿದ ದೂರಿನ ಮೇರೆಗೆ ಆಸ್ಪತ್ರೆ ಆಡಳಿತ ಮಂಡಳಿ ವಿರುದ್ಧ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) ಕಲಂ 106 ನಿರ್ಲಕ್ಷ್ಯದಿಂದ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಿನ್ನೆ ಆಸ್ಪತ್ರೆಯ ಬ್ಲಾಕ್ ಕಟ್ಟಡವೊಂದರ … Continue reading Bengaluru: ಎಂಎಸ್‌ ರಾಮಯ್ಯ ಆಸ್ಪತ್ರೆಗೆ ಬೆಂಕಿ! ಹಲವರಿಗೆ ಗಾಯ; ರೋಗಿಗಳ ಸ್ಥಳಾಂತರ!